ಕಾರ್ಮಿಕನ ಶಸ್ತç ಚಿಕಿತ್ಸೆಗೆ ನೆರವಾದ ಪೊನ್ನಣ್ಣ ಚೆಯ್ಯಂಡಾಣೆ, ನ. ೫: ಮರದಿಂದ ಬಿದ್ದು ಆರ್ಥಿಕ ಸಂಕಷ್ಟದಿAದ ಶಸ್ತçಚಿಕಿತ್ಸೆಗೊಳಗಾಗದೆ ಸಂಕಷ್ಟದಲ್ಲಿದ್ದ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ನಿವೃತ್ತ ಕೂಲಿ ಕಾರ್ಮಿಕ ರಾಮಚಂದ್ರಪ್ಪ ಅವರಿಗೆ ವೀರಾಜಪೇಟೆ ಶಾಸಕ
ಮಕ್ಕಳ ಹಕ್ಕುಗಳ ಸಂಸತ್ ಸಮಾಲೋಚನಾ ಸಭೆ ಸೋಮವಾರಪೇಟೆ, ನ. ೫ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ನಾವು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಸಂಸತ್ ೨೦೨೫ ಜಿಲ್ಲಾಮಟ್ಟದ ಮಕ್ಕಳ
ಶನಿವಾರಸಂತೆಯಲ್ಲಿ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟ ಶನಿವಾರಸAತೆ, ನ. ೫: ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ೧೪-೧೭ನೇ ವಯೋಮಿತಿಯ
ಶತಮಾನೋತ್ಸವ ಸಂಭ್ರಮದಲ್ಲಿ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮವಾರಪೇಟೆ, ನ. ೫: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ೧೦೦ ವರ್ಷ ಪೂರೈಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ವ್ಯಾಸಂಗ ಮಾಡಿರುವ ಶಾಲೆ
ಒಗ್ಗಟ್ಟು ಮೂಡಿಸುವ ಶಕ್ತಿ ಕೀಡೆಗಿದೆ ವಿಪಿ ಶಶಿಧರ್ ಕೂಡಿಗೆ, ನ. ೫: ವಿದ್ಯಾರ್ಥಿಗಳು ಕ್ರೀಡೆಯ ಮುಖೇನ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು, ಕ್ರಿಯಾಶೀಲ ತೆಯಿಂದ ತಮ್ಮ ಸಾಧನೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು. ಕ್ರೀಡೆಯು ಪಠ್ಯದ ವಿಷಯಗಳ ಜೊತೆಯಲ್ಲಿ