ನೃತ್ಯ ಎನ್ನುವ ವಿಶಿಷ್ಟ ಕಲೆ ಭಾರತೀಯ ಸಂಸ್ಕೃತಿಯಲ್ಲಿ ನೃತ್ಯಕ್ಕೆ ವಿಶಿಷ್ಟ ಸ್ಥಾನಮಾನಗಳಿರುವುದನ್ನು ನಾವು ಗಮನಿಸಬಹುದು. ಭಾರತ ದೇಶದ ಉದ್ದಗಲಗಳಲ್ಲಿ ಹರಡಿರುವ ದೇವಾಲಯಗಳಲ್ಲಿ ಕೆತ್ತಿರುವ ಶಿಲಾಬಾಲಿಕೆಯರ ನೃತ್ಯದ ಹಲವು ಭಂಗಿಗಳು ಇದಕ್ಕೆ ಉತ್ತಮ ಉದಾಹರಣೆಯಾಗಬಹುದು.ಬೇಲೂರು
ರಮೇಶ್ ಉತ್ತಪ್ಪರ ಲೇಖನ ಆದಿಚುಂಚನಗಿರಿ ವಿವಿಗೆ ಪಠ್ಯ ಮಡಿಕೇರಿ, ಏ. ೨೮: ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಲೇಖನ ‘ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು’ ಆದಿಚುಂಚನಗಿರಿ ವಿಶ್ವವಿದ್ಯಾಲಯ ಬಿಎಸ್‌ಎಸ್ಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಬಿಎಸ್‌ಸ್ಸಿ
ಇAದಿನಿAದ ಯರವ ಕ್ರೀಡೋತ್ಸವ ಗೋಣಿಕೊಪ್ಪಲು, ಏ. ೨೮: ಯರವ ಸಮಾಜದಿಂದ ಆಯೋಜಿತ ೧೫ನೇ ವರ್ಷದ ಯರವ ಕ್ರೀಡೋತ್ಸವ ತಾ. ೨೯ ರಿಂದ (ಇಂದಿನಿAದ) ಮೇ ೩ರವರಗೆ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ
ಗುರುವಂದನೆ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಶನಿವಾರಸಂತೆ, ಏ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೦೭-೦೮ನೇ ಸಾಲಿನ ಗುರು ವೃಂದದವರಿಗೆ ಗುರು ವಂದನಾ ಹಾಗೂ ೧೦ನೇ ತರಗತಿಯ
ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಅಭಿಯಾನ ಸೋಮವಾರಪೇಟೆ, ಏ. ೨೮: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ವಿಜ್ಞಾನ ಆಧಾರಿತ