ಕಡಂಗ ಪ್ರೀಮಿಯರ್ ಕ್ರಿಕೆಟ್ ಕಡಂಗ, ಏ. ೨೮: ಕಡಂಗ ಸುತ್ತಮುತ್ತಲಿನ ಕ್ರೀಡಾಪಟುಗಳನ್ನು ಒಳಗೊಂಡು ನಡೆಸುವ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟ ಮೇ ೧೪ ರಿಂದ೧೭ ರತನಕ ಕಡಂಗ ಸರಕಾರಿ ಪ್ರಾಥಮಿಕ ಹಿರಿಯ ಶಾಲಾ
ಕೂಡಿಗೆಯಲ್ಲಿ ಹಾಕಿ ಕ್ರೀಡಾ ಪರಿಶೀಲನಾ ತರಬೇತಿ ಶಿಬಿರ ಕೂಡಿಗೆ, ಏ. ೨೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುತ್ತಿರುವ ಕ್ರೀಡಾ ವಸತಿ ಶಾಲಾ ನಿಲಯ ಗಳಿಗೆ ೨೦೨೬-೨೭ ನೇ ಸಾಲಿಗೆ ಪ್ರವೇಶ ಹೊಂದಲು ಪ್ರಥಮ
ಜೇನುಪೆಟ್ಟಿಗೆ ಹೊಲಿಗೆ ಯಂತ್ರ ವಿತರಣೆ ಸೋಮವಾರಪೇಟೆ, ಏ. ೨೮: ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನ ಗ್ರಾಮಗಳ ಆಯ್ದ ಪಲಾನುಭವಿಗಳಿಗೆ ಜೇನುಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಪಟ್ಟಣ ಸಮೀಪದ ಬಳಗುಂದ ಸರ್ಕಾರಿ ಶಾಲಾ
ಶ್ರದ್ಧಾಭಕ್ತಿಯಿಂದ ಜರುಗಿದ ನೇಮೋತ್ಸವ ವೀರಾಜಪೇಟೆ, ಏ. ೨೮: ಊರು ಗ್ರಾಮ ಮತ್ತು ಕುಟುಂಬ ವರ್ಗ ಸುಭಿಕ್ಷವಾಗಿರಲು ಸಂಕಲ್ಪದೊAದಿಗೆ ಏರ್ಪಡಿ ಸುವ ಶಕ್ತಾö್ಯನುಸಾರ ನಡೆಸುವ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಕೆದಮುಳ್ಳೂರು ಗ್ರಾಮ ತೆರ್ಮೆಮೊಟ್ಟೆ ಗ್ರಾಮದ
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಇಂದು ಸೆಮಿಫೈನಲ್ ಸಮರ ಮಡಿಕೇರಿ, ಏ. ೨೮: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ