ಕನ್ನಡ ಕನ್ನಡ ರಾಜ್ಯೋತ್ಸವಮಡಿಕೇರಿ: ಯುವಜನಾಂಗದಲ್ಲಿ ಭಾಷೆ, ಸಂಸ್ಕöÈತಿಯ ಬಗ್ಗೆ ಗೌರವ ಬೆಳೆಯುವ ಹಾಗೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನ ಕರ್ತವ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ
ಕೆಎಂಎಸ್ಎ ವತಿಯಿಂದ ಅರುಣ್ ಮಾಚಯ್ಯ ಭೇಟಿ ಪೊನ್ನಂಪೇಟೆ, ನ. ೨: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ
ಮೇಕೇರಿಯಲ್ಲಿ ರೋಟರಿ ಸಮುದಾಯದಳ ಪದಗ್ರಹಣ ಸಮಾರಂಭ ಮಡಿಕೇರಿ, ನ. ೨ : ೨೦೨೫-೨೬ನೇ ಸಾಲಿನ ರೋಟರಿ ಸಮುದಾಯದಳದ ಪದಗ್ರಹಣ ಸಮಾರಂಭವು ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ ಸಭಾಂಗಣದಲ್ಲಿ ನೆರವೇರಿತು. ರೋಟರಿ ಮಿಸ್ಟಿಹಿಲ್ಸ್ನ ಡಿಸ್ಟಿçಕ್ ವೈಸ್ ಛೇರ್ಮನ್
ರೇಬೀಸ್ ನಿಯಂತ್ರಣ ಲಸಿಕಾ ಶಿಬಿg ಶನಿವಾರಸಂತೆ, ನ. ೨: ಸಾಕುಪ್ರಾಣಿಗಳಲ್ಲಿ ರೇಬೀಸ್ ಖಾಯಿಲೆ ಬರದಂತೆ ಲಸಿಕೆ ನೀಡುವುದೊಂದೇ ಉತ್ತಮ ಮಾರ್ಗವಾಗಿದೆ ಎಂದು ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್.ಯಶವಂತ್ ಹೇಳಿದರು. ಸಮೀಪದ ಗುಡುಗಳಲೆ ಜಾತ್ರಾ
ಸಚಿವರಿAದ ಪ್ರಗತಿ ಪರಿಶೀಲನಾ ಸ¨ ವೀರಾಜಪೇಟೆ, ನ. ೨: ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ