ಓಮನ್ ಹಾಕಿ ಪಂದ್ಯಾವಳಿಗೆ ಮೂವರು ಮಡಿಕೇರಿ, ನ. ೨: ಓಮನ್ ರಾಷ್ಟçದಲ್ಲಿ ತಾ.೧೧ರಿಂದ ನಡೆಯಲಿರುವ ಹಾಕಿ ಪಂದ್ಯಾ ವಳಿಯೊಂದರಲ್ಲಿ ಪಾಲ್ಗೊಳ್ಳಲು ಮಡಿಕೇರಿ ಸಾಯಿಯಲ್ಲಿ ತರಬೇತಿ ಪಡೆಯುತ್ತಿರುವ ಫೀ.ಮಾ. ಕಾರ್ಯಪ್ಪ ಕಾಲೇಜಿನ ಮೂವರು ವಿದ್ಯಾರ್ಥಿನಿಯರು
ಓಂಕಾರೇಶ್ವರದಲ್ಲಿ ತುಳಸಿ ಪೂಜೆ ಮಡಿಕೇರಿ, ನ. ೨: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಉತ್ತಾನ ದ್ವಾದಶ ಪ್ರಯುಕ್ತ ತುಳಸಿ ಪೂಜೆ ನೆರವೇರಿಸಲಾಯಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕರಾದ ಸಂತೋಷ್‌ಭಟ್, ಶ್ರೀವತ್ಸ, ಮಂಜುನಾಥ್
ಅಭ್ಯರ್ಥಿಗಳಿಂದ ನಿವೃತ್ತಿ ನಿರ್ಧಾರ ಮಡಿಕೇರಿ, ನ. ೨: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಯ ಎಲ್ಲಾ ಸ್ಥಾನಕ್ಕೂ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಂಡಿದೆ. ಸಂಘದ ಹಿತಾಸಕ್ತಿಗಾಗಿ ನಿರ್ದೇಶಕ ಸ್ಥಾನದ
ಶ್ರೀಗಂಧ ಕಳ್ಳತನ ಇಬ್ಬರ ಬಂಧನ *ಗೋಣಿಕೊಪ್ಪ, ನ. ೨: ಶ್ರೀಗಂಧ ಮರದನ್ನು ಅಕ್ರಮವಾಗಿ ಕಡಿದು ನಾಟಾಗಳನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಿತಿಮತಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಪೊನ್ನAಪೇಟೆ ತಾಲೂಕಿನ ತಿತಿಮತಿ ರಾಜೀವ್
ಅಗ್ನಿ ಅವಘಡ ತಪ್ಪಿದ ದುರಂತ ಸೋಮವಾರಪೇಟೆ, ನ. ೨: ಸಮೀಪದ ಬೇಳೂರು ಬಾಣೆ ಪ್ರವಾಸಿ ತಾಣದಲ್ಲಿ ಅಳವಡಿಸಿರುವ ಮೊಬೈಲ್ ಕೆಫೆಯಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಅಗ್ನಿ ಅವಘಡ ಉಂಟಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ