ಕೊಳಕುಮಂಡಲ ಹಾವು ಸೆರೆ ವೀರಾಜಪೇಟೆ, ನ. ೧: ವೀರಾಜಪೇಟೆಯ ಸಿಲ್ವ ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಭಾರೀ ಗಾತ್ರದ ಕೊಳಕು ಮಂಡಲ ಹಾವನ್ನು ವೀರಾಜಪೇಟೆಯ ಸತೀಶ್ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ವೀರಾಜಪೇಟೆ, ನ. ೧: ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಸ್.ಎಂ.ಎಸ್. ಕಾಲೇಜು ಅರಮೇರಿಯ ವಿದ್ಯಾರ್ಥಿ ದ್ವಿತೀಯ ವಾಣಿಜ್ಯ ವಿಭಾಗದ ಸುಫಿಯನ್ ಶಾಹುಲ್ ಭಾರದ ಗುಂಡು
ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ ಸಮಾಜ’ ಮಡಿಕೇರಿ, ನ. ೧: ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತç ವಿಭಾಗದ ವತಿಯಿಂದ “ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ
ಕಾವೇರಿಯನ್ಸ್ ಫೆಸ್ಟ್ಗೆ ವರ್ಣರಂಜಿತ ತೆರೆ ಹಳ್ಳಿಗಟ್ಟು ಸಿಐಪಿಯು ಕಾಲೇಜು ಸಮಗ್ರ ಚಾಂಪಿಯನ್ ಪೊನ್ನAಪೇಟೆ, ನ. ೧: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಕಾವೇರಿಯನ್ಸ್ ಫೆಸ್ಟ್ ಗೆ ವರ್ಣರಂಜಿತ ತೆರೆ ಎಳೆಯಲಾಯಿತು. ಕಾವೇರಿಯನ್ಸ್ ಫೆಸ್ಟ್ - ೨೦೨೫ ರ
ವೈಜ್ಞಾನಿಕ ರೀತಿಯಲ್ಲಿ ಜೇನು ಮತ್ತು ಮೇಣ ಪುನಶ್ಚೇತನಕ್ಕೆ ಒತ್ತು ಕಂಜಿತAಡ ಮಂದಣ್ಣ ವೀರಾಜಪೇಟೆ, ನ. ೧: ವೈಜ್ಞಾನಿಕ ರೀತಿಯ ಹೊಸ ಮಾದರಿಯ ಜೇನು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಿ ಜೇನಿನ ಗುಣಮಟ್ಟವನ್ನು ಪರಿಶೀಲಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಜೇನು ಮತ್ತು