ಜೈವಿಕ ಗೊಬ್ಬರ ಬಳಸಲು ಕರೆ *ಗೋಣಿಕೊಪ್ಪ, ಅ. ೩೧: ಮಾಲ್ದಾರೆ ಗ್ರಾಮದ ರೈತರಿಗೆ ಜೈವಿಕ ಗೊಬ್ಬರ ಬಳಕೆ ಮತ್ತು ಉಪಯೋಗದ ಬಗ್ಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಮೋಹನ್
ರೋಟರಿ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಡಿಕೇರಿ, ಅ. ೩೧: ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ರೋಟರಿ ಮಡಿಕೇರಿ ಸಂಸ್ಥೆಯು ಮೂವರು ಸರಕಾರಿ ಶಾಲಾ ಶಿಕ್ಷಕರಿಗೆ ರೋಟರಿ ನೇಷನ್ ಬಿಲ್ಡರ್ಸ್
ಕ್ರಿಕೆಟ್ ಶನಿವಾರಸಂತೆ ರೋಟರಿ ಪ್ರಥಮ ಶನಿವಾರಸಂತೆ, ಅ. ೩೧: ಶನಿವಾರಸಂತೆ ರೋಟರಿ ಕ್ಲಬ್ ತಂಡವು ಕೆ.ಆರ್. ನಗರದ ಶ್ರೀಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಕೆ.ಆರ್.ನಗರ ರೋಟರಿ ಕ್ಲಬ್ ವತಿಯಿಂದ ನಡೆದ ರೋಟರಿ ಕ್ಲಬ್ ವಲಯ ೬ರ
ಎಂಜಿಎA ಪದವಿ ಕಾಲೇಜಿನಲ್ಲಿ ಕಲಾರಂಭ ಕಾರ್ಯಕ್ರಮ ಕೂಡಿಗೆ, ಅ. ೩೧: ಕುಶಾಲನಗರದಲ್ಲಿರುವ ಎಂ.ಜಿ.ಎA. ಪದವಿ ಕಾಲೇಜಿನಲ್ಲಿ ಕಲಾರಂಭ-೨೦೨೫ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಕಚೇರಿಯ ಅಧೀಕ್ಷಕ ಮಹೇಶ್ ಅಮೀನ್
ಪ್ರತಿಭೆ ಅನಾವರಣಕ್ಕೆ ವೇದಿಕೆ ಮುಖ್ಯ ಮಂತರ್ ಕುಶಾಲನಗರ, ಅ.೩೧: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ವೇದಿಕೆಗಳು ಅಡಿಪಾಯವಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯೇತರ