ಪೊನ್ನಂಪೇಟೆಯಲ್ಲಿ ಗೋ ಹತ್ಯೆ *ಗೋಣಿಕೊಪ್ಪ, ಜ. ೧೨: ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಹಸು ಹಾಗೂ ಹೋರಿಯನ್ನು ಹತ್ಯೆ ಮಾಡಲಾಗಿದೆ. ಹಸು ಮತ್ತು ಹೋರಿಯನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ
ಶತಮಾನೋತ್ಸವ ಆಚರಣೆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲು ಮಡಿಕೇರಿ ಜ.೧೧ : ಶತಮಾನೋತ್ಸವ ಆಚರಣೆ ಎಂಬದು ಮಹತ್ವದ ವಿಚಾರವಾಗಿದ್ದು, ಆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲು ಎನಿಸಿಕೊಳ್ಳುತ್ತದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಮತ್ತು ಆರ್ಥಿಕ
ಅಕ್ರಮ ಮರಳು ಸಾಗಾಟ ದಂಡ ನಾಪೋಕ್ಲು, ಜ. ೧೧: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಮರಳು ಸಹಿತ ವಶಕ್ಕೆ ಪಡೆದು ಗಣಿ ಮತ್ತು
ರೂ ೧೬ ಕೋಟಿ ವೆಚ್ಚದ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ಸಿದ್ದಾಪುರ, ಜ.೧೧: ಮನುಷ್ಯನ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಸರ್ವರೂ ಶಿಕ್ಷಿತರಾಗಬೇಕು ಶಿಕ್ಷಿತ ಸಮಾಜ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ದವಾಗಿದೆ ಎಂದು ವೀರಾಜಪೇಟೆ
ಜಮ್ಮಾಬಾಣೆ ಸಮಸ್ಯೆ ಪರಿಹಾರಕ್ಕೆ ಚೆಕ್ಕೇರ ಪೂವಯ್ಯ ಪ್ರಕರಣವೇ ಅಡಿಪಾಯ ಮಡಿಕೇರಿ, ಜ. ೧೧: ಜಮ್ಮಾಬಾಣೆ ವಿಷಯದಲ್ಲಿ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ೧೯೮೭ರಲ್ಲಿ ಚೆಕ್ಕೇರ ಪೂವಯ್ಯ ಅವರು ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ರಿಟ್ ಅರ್ಜಿ ಪ್ರಕರಣವೇ ಅಡಿಪಾಯವಾಗಿದೆ. ಈ