ಶಾಂತಿ ಪೂಜೆ ಸಭಾ ಕಾರ್ಯಕ್ರಮ ಮಡಿಕೇರಿ, ಅ. ೩೧: ಮಡಿಕೇರಿಯ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ೫೦ನೇ ವರ್ಷದ ದಸರಾ ಉತ್ಸವ ಮೂರ್ತಿಗಳಿಗೆ ನ. ೧ ರಂದು (ಇಂದು) ಮಧ್ಯಾಹ್ನ
ಕೊಡವ ಕೌಟುಂಬಿಕ ಹಾಕಿ ವಿಜೇತರು ರನ್ನರ್ಸ್ ನಡುವೆ ಚಾಂಪಿಯನ್ಸ್ ಟ್ರೋಫಿ ಮಡಿಕೇರಿ, ಅ. ೩೦ : ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿ ಪ್ರಸ್ತುತದ ವರ್ಷಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಪಂದ್ಯಾವಳಿಯಾಗಿ ಮನೆ ಮಾತಾಗಿದೆ. ಅದರಲ್ಲೂ ಪ್ರಿ-ಕ್ರಾರ್ಟರ್, ಕ್ವಾರ್ಟರ್
ಜಿಲ್ಲೆಯ ಈರ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಮಡಿಕೇರಿ, ಅ. ೩೦: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರದಿಂದ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಮೂಲದ ಈರ್ವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಜಿಂದಾಲ್ ನೇಚರ್
ಅರಣ್ಯಕ್ಕೆ ತ್ಯಾಜ್ಯ ನೀರು ವೀರಾಜಪೇಟೆ, ಅ. ೩೦ : ಮಾಕುಟ್ಟ ಬ್ರಹ್ಮಗಿರಿ ವನ್ಯಜೀವಿ ವಲಯ ಅರಣ್ಯಕ್ಕೆ ತ್ಯಾಜ್ಯ ನೀರು ಬಿಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಹೊಟೇಲ್ ಮಾಲೀಕರಿಗೆ ೨೫,೦೦೦ ರೂಪಾಯಿ ದಂಡವನ್ನು ಆರ್ಜಿ
ಸಿ ಮತ್ತು ಡಿ ಸೆಕ್ಷನ್ ೪ ಡೀಮ್ಡ್ ಫಾರೆಸ್ಟ್ ಗೊಂದಲ ಕುರಿತು ಸುದೀರ್ಘ ಚರ್ಚೆ ಸೋಮವಾರಪೇಟೆ, ಅ.೩೦: ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್-೪ ನೋಟಿಫಿಕೇಷನ್, ಡೀಮ್ಡ್ ಫಾರೆಸ್ಟ್ ಅಧಿಸೂಚನೆಯ ಗೊಂದಲಗಳ ಬಗ್ಗೆ ಚರ್ಚೆ ನಡೆಸಲು