ಕೂಟಿಯಾಲ ಸೇತುವೆಗೆ ಶಾಸಕ ಪೊನ್ನಣ್ಣ ಭೇಟಿ ಗೋಣಿಕೊಪ್ಪಲು, ಅ.೩೦: ಕಳೆದ ೩೦ ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ರಸ್ತೆಯ ಬಗ್ಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ
ಮರ್ಕೆರ ಡೌನ್ಸ್ ಗಾಲ್ಫ್ ಕ್ಲಬ್ಗೆ ಆಯ್ಕೆ ಮಡಿಕೇರಿ, ಅ. ೩೦: ಮರ್ಕೆರ ಡೌನ್ಸ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಆಡಳಿತ ಮಂಡಳಿಗೆ ೯ ಮಂದಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ (ಕ್ಯಾಫ್ಟನ್) ಮುತ್ತಣ್ಣ ಕಾರ್ಯಪ್ಪ, ಕಾರ್ಯದರ್ಶಿಯಾಗಿ
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆ ಮಡಿಕೇರಿ, ಅ. ೩೦: ಕರ್ನಾ ಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಹಾಗೂ ಉಪಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆ ಮಡಿಕೇರಿ, ಅ. ೩೦: ಕೊಡಗು ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ರಿಪ ಬ್ಲಿಕ್ ವಾಹಿನಿಯ ಜಿಲ್ಲಾ ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ
ಡಾ ಕುಶ್ವಂತ್ಗೆ ಪ್ರಶಸ್ತಿ ಮಡಿಕೇರಿ, ಅ. ೩೦: ಮಕ್ಕಳ ತಜ್ಞ ಮತ್ತು ಸಾಹಿತಿ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರು ನ್ಯೂಸ್ ೧೮ ಕನ್ನಡ ವಾಹಿನಿಯಿಂದ ನೀಡುವ ಹೆಲ್ತ್ಕೇರ್ ಹೀರೋ ಪ್ರಶಸ್ತಿಗೆ