ಟೇಬಲ್ ಟೆನ್ನಿಸ್ನಲ್ಲಿ ವಿಭಾಗಮಟ್ಟಕ್ಕೆ ಸುಂಟಿಕೊಪ್ಪ, ಅ. ೩೦: ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡವು ಜಿಲ್ಲಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜಿಲ್ಲಾಮಟ್ಟದ ೧೪ರ ವಯೋಮಾನದವರಿಗೆ ಟೇಬಲ್
ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ವೀರಾಜಪೇಟೆ, ಅ. ೩೦: ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ
ಅನುಗ್ರಹ ಟ್ರಸ್ಟ್ನಿಂದ ವಿಶೇಷಚೇತನರಿಗೆ ಸಹಾಯ ಚೆಯ್ಯಂಡಾಣೆ, ಅ. ೩೦: ವೀರಾಜಪೇಟೆ ಸಮೀಪದ ಬೋಟೋಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಹೆಗ್ಗಳ ಗ್ರಾಮದ ನಿವಾಸಿ ವಿಶೇಷಚೇತನರಾದ ಅಂಗಾರ ಮಂಜು ಹಾಗೂ ಅವರ ವಯೋವೃದ್ಧ ತಂದೆ ವಾಸಿಸುವ
ಸ್ವಾತಂತ್ರö್ಯ ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಭಾರತದ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆ ಎಂದು ಅನ್ನಿಸಿಕೊಳ್ಳುವ ೧೮೫೭ರ ಮಹಾ ಯುದ್ಧವು ವಿಶ್ವದ ಗಮನ ಸೆಳೆಯುವುದಕ್ಕಿಂತ ಮೊದಲೇ ೧೮೩೭ರಲ್ಲಿ ನಡೆದ ಅಮರ ಸುಳ್ಯ
ನಗರಸಭೆಯನ್ನು ನುಂಗಿದ ರಾಜಾಸೀಟ್ ಪಾರ್ಕಿಂಗ್ ಮೀನು ಮಾರುಕಟ್ಟೆ ಮಡಿಕೇರಿ,ಅ.೩೦: ಮಡಿಕೇರಿಯ ಉದ್ಯಾನ ರಾಜಾಸೀಟ್ ಬಳಿ ವಾಹನ ನಿಲುಗಡೆ ಸುಂಕ ಎತ್ತಾವಳಿ ಹಾಗೂ ಹಸಿಮೀನು ಮಾರುಕಟ್ಟೆ ಟೆಂಡರ್ ವಿಚಾರಗಳು ಒಂದು ಸಭೆಯನ್ನೇ ನುಂಗಿ ಹಾಕಿದರೆ., ಇತ್ತ ದಸರಾ