ಗಾಲ್ಫ್ನಲ್ಲಿ ಇತಿಹಾಸ ಸೃಷ್ಟಿಸಿದ ಬಲ್ಲಚಂಡ ಐದಾ ತಿಮ್ಮಯ್ಯ ಮಡಿಕೇರಿ, ಮೇ ೨೨: ಗಾಲ್ಫ್ ಕ್ರೀಡೆ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿಷ್ಠಿತವಾಗಿ ಗುರುತಿಸಲ್ಪಟ್ಟಿದೆ. ಈ ಕ್ರೀಡೆಯಲ್ಲಿ ಕೊಡಗಿನ ಯುವತಿಯೊಬ್ಬಳು ಸಣ್ಣ ಪ್ರಾಯದಲ್ಲೇ ಅದ್ಭುತ ಸಾಧನೆಯೊಂದಿಗೆ ಇತಿಹಾಸ ಸೃಷ್ಟಿಸುವ ಮೂಲಕ
ನೆಲಜಿ ಇಗ್ಗುತ್ತಪ್ಪ ಸನ್ನಿಧಿಗೆ ಮಾಜಿ ಶಾಸಕ ಪುಟ್ಟರಾಜು ಭೇಟಿ ನಾಪೋಕ್ಲು, ಮೇ ೨೨: ಪ್ರಕೃತಿ ರಮಣೀಯ ಕ್ಷೇತ್ರದಲ್ಲಿ ನೆಲೆನಿಂತಿರುವ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆ ನಿಜಕ್ಕೂ ಅದ್ಬುತ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ
ಮುಖ್ಯಮಂತ್ರಿ ಭೇಟಿ ಹಿನ್ನೆಲೆ ಪೂರ್ವಭಾವಿ ಸಭೆ *ಗೋಣಿಕೊಪ್ಪ, ಮೇ ೨೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ ಎರಡರಂದು ಭೇಟಿ ನೀಡಲಿದ್ದಾರೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್
ನೃತ್ಯಶಾಲೆಯಲ್ಲಿ ಅಗ್ನಿ ಅವಘಡ ಕುಶಾಲನಗರ, ಮೇ ೨೨: ಕುಶಾಲನಗರ ಸಮೀಪದ ಗೋಪಾಲ ಸರ್ಕಲ್ ಬಳಿಯ ನೃತ್ಯ ತರಬೇತಿ ಶಾಲೆಯಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ಸುಮಾರು ೧೧ ಗಂಟೆಗೆ ಕಟ್ಟಡದಿಂದ
ತಂತಿಗೆ ಸಿಲುಕಿದ್ದ ಶ್ವಾನ ರಕ್ಷಣೆ ಮಡಿಕೇರಿ, ಮೇ ೨೨: ಮಡಿಕೇರಿಯ ರಾಜರ ಗದ್ದುಗೆ ಬಳಿ ತಂತಿಗೆ ಸಿಲುಕಿ ಗಾಯಗೊಂಡಿದ್ದ ನಾಯಿಯೊಂದನ್ನು ರಕ್ಷಣೆ ಮಾಡಲಾಯಿತು. ತಂತಿಯೊAದಕ್ಕೆ ನಾಯಿ ಸಿಲುಕಿ ಪರದಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯ ನಿವಾಸಿ