ಮಾನಸಿಕ ಅಸ್ವಸ್ಥನನ್ನು ಕೆಲಸಕ್ಕೆ ಕರೆದೊಯ್ದ ಆರೋಪ ತಾಯಿಯಿಂದ ಪೊಲೀಸ್ ದೂರು ಮಡಿಕೇರಿ, ಜ. ೨೨: ಮಾನಸಿಕ ಅಸ್ವಸ್ಥನಾಗಿರುವ ಯುವಕನೋರ್ವನನ್ನು ಕೆಲವರು ಮನೆಯವರಿಗೆ ತಿಳಿಯದಂತೆ ಮನೆಯಿಂದ ಕರೆದೊಯ್ದು ಬೇರೆಡೆ ಕೆಲಸಕ್ಕೆ ಬಿಟ್ಟಿರುವ ಕುರಿತು ಯುವಕನ ತಾಯಿ ಪೊಲೀಸರಿಗೆ
ಪುರುಷರಲ್ಲಿ ಹೆಚ್ಚುತ್ತಿರುವ ಪ್ರಾಸ್ಟೇಟ್ ಮತ್ತು ಮೂತ್ರಪಿಂಡ ಸಮಸ್ಯೆ ಮಡಿಕೇರಿ, ಜ. ೨೨: ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ಪುರುಷರು ಪ್ರಾಸ್ಟೇಟ್ ಗ್ರಂಥಿ ದೊಡ್ಡದಾಗುವುದು, ಪ್ರಾಸ್ಟೇಟ್ ಕ್ಯಾನ್ಸರ್, ಅಧಿಕ ರಕ್ತದೊತ್ತಡಕ್ಕೆ ಸಂಬAಧಿಸಿದ ಮೂತ್ರಪಿಂಡದ ಹಾನಿ ಮತ್ತು ದೀರ್ಘಕಾಲದ
ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ಅನ್ನದಾನ ಮಡಿಕೇರಿ, ಜ. ೨೨: ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ, ಕೋಟ್ಯಂತರ ಹಿಂದೂಗಳ ನಿರೀಕ್ಷೆಯಂತೆ ‘ಶ್ರೀ ರಾಮ ಲಲ್ಲಾ’ನ ಪ್ರತಿಷ್ಠಾಪನೆಯೊಂದಿಗೆ, ಭವ್ಯ ಮಂದಿರ ಲೋಕಾರ್ಪಣೆಗೊಂಡ ಪುಣ್ಯದಿನದ ಅಂಗವಾಗಿ ನಗರದ
ಕಾನೂನು ಅರಿವು ಶಿಬಿರ ಮಡಿಕೇರಿ, ಜ. ೨೨: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರಿಗಾಗಿ ಕೇಂದ್ರ ಪ್ರಾಯೋಜಿತ ಅಟಲ್ ವಯೋಅಭ್ಯುದಯ ಯೋಜನೆಯಡಿ ಕೇಂದ್ರ ಸರ್ಕಾರದ
ಐತಿಚಂಡ ರಮೇಶ್ ಉತ್ತಪ್ಪಗೆ ಪ್ರಶಸ್ತಿ ಮಡಿಕೇರಿ, ಜ. ೨೨: ನಾಲ್ಕನೆಯ ವರ್ಷದ ಗಾಂಧಿ ಸದ್ಭಾವನಾ ಪ್ರಶಸ್ತಿಗೆ ಲೇಖಕ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ