೧೦ ದೇವಾಲಯಗಳಿಗೆ ತಲಾ ರೂ ೫ ಲಕ್ಷ ಅನುದಾನಮಡಿಕೇರಿ, ಮೇ ೨೨: ನಗರದ ದಸರಾ ಮಂಟಪ ಸಮಿತಿಯ ೧೦ ದೇವಾಲಯಗಳಿಗೆ ತಲಾ ರೂ. ೫ ಲಕ್ಷ ಅನುದಾನಂತೆ ಒಟ್ಟು ರೂ. ೫೦ ಲಕ್ಷ ಹಣವನ್ನು ಸರಕಾರ
ಹಾರಂಗಿ ಅಣೆಕಟ್ಟೆಯ ಗೇಟ್ಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿ ವರ್ಷಕ್ಕೆ ಎರಡು ಬಾರಿ ನಿರ್ವಹಣೆ ಕೂಡಿಗೆ, ಮೇ ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಸಾಲಿನಲ್ಲಿ ವಾಡಿಕೆಗಿಂತ ಮೊದಲೇ ಸಂಪೂರ್ಣವಾಗಿ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹಂತ ಹಂತವಾಗಿ
ಇಂದಿರಾ ಕ್ಯಾಂಟೀನ್ಗೆ ೧ ವರ್ಷ ಸುಧಾರಣೆಗೆ ಒತ್ತಾಯ ಸೋಮವಾರಪೇಟೆ, ಮೇ ೨೨: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊAಡು ೧ ವರ್ಷ ಪೂರ್ಣಗೊಂಡಿದ್ದು, ಶಾಸಕ ಡಾ. ಮಂತರ್ ಗೌಡ ಅವರ ಶ್ರಮದಿಂದ ಸರ್ಕಾರದ ಯೋಜನೆ ಅನುಷ್ಠಾನಗೊಂಡಿದೆ. ಆದರೆ
“ಅಕ್ರಮ ಪ್ರಾರ್ಥನಾ ಮಂದಿರದ ಬಗ್ಗೆ ಶಾಸಕರು ಉತ್ತರ ನೀಡಬೇಕು” ಮಡಿಕೇರಿ, ಮೇ ೨೨: ಇತ್ತೀಚೆಗೆ ಸುಂಟಿಕೊಪ್ಪ ಸಮೀಪ ಹೇರೂರು ಗ್ರಾಮದಲ್ಲಿ ಅಕ್ರಮ ಪ್ರಾರ್ಥನಾ ಮಂದಿರ ತಲೆ ಎತ್ತಿದೆ. ಇದರ ಉದ್ಘಾಟನೆಗೆ ತಮಿಳುನಾಡಿನಿಂದ ಮತಾಂತರಿಗಳು ಬಂದಿದ್ದಾರೆ. ಇದು ಜಿಲ್ಲೆಯಲ್ಲಿ
ಬಸವೇಶ್ವರರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಲು ಕರೆ ವೀರಾಜಪೇಟೆ, ಮೇ ೨೨: ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸುವಂತ ಬಸವೇಶ್ವರ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತಾಗಬೇಕು ಎಂದು ಅರಮೇರಿ ಕಳಂಚೇರಿ ಮಠಾಧೀಶರು ಹಾಗೂ ವೀರಶೈವ ಮಹಾಸಭಾ