ಗಿಃ ಉಖಂಒಉ ಗ್ರಾಮ ಕೇಂದ್ರಿತ ಕಾರ್ಯಕ್ರಮವನ್ನು ಅರ್ಥಮಾಡಿಕೊಳ್ಳದ ವಿರೋಧ ಪಕ್ಷಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೆ ಸಂವಿಧಾನವು ಸಾಕಷ್ಟು ಅವಕಾಶಗಳನ್ನು ಮತದಾರರ ಪರವಾಗಿ ಮಾತನಾಡಲು, ಪ್ರತಿಭಟಿಸಲು, ಸಂವಾದ ನಡೆಸಲು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಜನಹಿತಕ್ಕಾಗಿ ಬಳಸಿಕೊಳ್ಳಲು ಸಾಕಷ್ಟು
ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ರೂ ೨೦ ಕೋಟಿ ಶಾಸಕ ಪೊನ್ನಣ್ಣ ವೀರಾಜಪೇಟೆ, ಜ. ೨೨: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯದ ಮುಖ್ಯಮಂತ್ರಿಗಳು ರೂ. ೨೦ ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ನಡೆಯುತ್ತಿದೆ
ಹುಲಿ ದಾಳಿಯಿಂದ ಗಂಭೀರ ಗಾಯಗೊಂಡ ಎತ್ತು ಪೊನ್ನಂಪೇಟೆ, ಜ. ೨೨: ಕಿರುಗೂರು ಗ್ರಾ. ಪಂ. ವ್ಯಾಪ್ತಿಯ ಕೋಟೂರು ಗ್ರಾಮದಲ್ಲಿ ಪೋರಂಗಡ ಪ್ರಥ್ವಿ ಎಂಬವರ ಎತ್ತಿನ ಮೇಲೆ ಇಂದು ಬೆಳಗಿನ ಜಾವ ಹುಲಿ ದಾಳಿ ನಡೆಸಿ
ಆದಿಬೈತೂರಪ್ಪ ಉತ್ಸವ ಆರಂಭ ವೀರಾಜಪೇಟೆ, ಜ. ೨೨: ಕೇರಳದ ಇರಿಟ್ಟಿ ಸಮೀಪದ ಉಳಿಕ್ಕಲ್‌ನ ವಾಯತ್ತೂರು ಕಾಲಿಯಾರ್ (ಕೊಡಗಿನ ಶ್ರೀ ಆದಿ ಬೈತೂರಪ್ಪ) ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನ ಪುಗ್ಗೆರ ಕುಟುಂಬದ
ಮಾನಸಿಕ ಅಸ್ವಸ್ಥನನ್ನು ಕೆಲಸಕ್ಕೆ ಕರೆದೊಯ್ದ ಆರೋಪ ತಾಯಿಯಿಂದ ಪೊಲೀಸ್ ದೂರು ಮಡಿಕೇರಿ, ಜ. ೨೨: ಮಾನಸಿಕ ಅಸ್ವಸ್ಥನಾಗಿರುವ ಯುವಕನೋರ್ವನನ್ನು ಕೆಲವರು ಮನೆಯವರಿಗೆ ತಿಳಿಯದಂತೆ ಮನೆಯಿಂದ ಕರೆದೊಯ್ದು ಬೇರೆಡೆ ಕೆಲಸಕ್ಕೆ ಬಿಟ್ಟಿರುವ ಕುರಿತು ಯುವಕನ ತಾಯಿ ಪೊಲೀಸರಿಗೆ