ಪ್ರಾರ್ಥನಾ ಮಂದಿರವನ್ನು ಆಸ್ಪತ್ರೆಯನ್ನಾಗಿ ಮಾಡಲು ಆಗ್ರಹ ಮಡಿಕೇರಿ, ಮೇ ೨೩: ಹೇರೂರು ಗ್ರಾಮದ ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಪ್ರಾರ್ಥನಾ ಮಂದಿರವನ್ನು ಸರಕಾರದ ವಶಕ್ಕೆ ಪಡೆದು ಆಸ್ಪತ್ರೆಯಾಗಿ ಮಾಡುವಂತೆ ಹೇರೂರು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ
ನಗರಸಭೆ ಆಡಳಿತ ವೈಫಲ್ಯ ಖಂಡಿಸಿ ತಾ೨೬ರಂದು ಕಾಂಗ್ರೆಸ್ ಪ್ರತಿಭಟನೆ ಮಡಿಕೇರಿ. ಮೇ ೨೩: ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದು ೪ ವರ್ಷ ಕಳೆದರೂ ಯಾವದೇ ಅಭಿವೃದ್ಧಿ ಕೆಲಸಗಳಾಗಿಲ್ಲವೆಂದು ಆರೋಪಿಸಿರುವ ನಗರ ಕಾಂಗ್ರೆಸ್ ಸಮಿತಿ; ಬಿಜೆಪಿಯ
ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಕಾಡಾನೆ ಹಿಂಡು ಸಿದ್ದಾಪುರ, ಮೇ ೨೩: ಕಾಡಾನೆ ಕಾರ್ಯಾಚರಣೆ ಸಂದರ್ಭ ತಂಡವನ್ನು ಕಾಡಾನೆಗಳು ಬೆನ್ನಟ್ಟಿದ ಘಟನೆ ಗುಹ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ. ಗುಹ್ಯ ಗ್ರಾಮ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ
ಕೆಟ್ಟುನಿಂತ ಸರ್ಕಾರಿ ಬಸ್ ವಾಹನ ಸವಾರರ ಪರದಾಟಸೋಮವಾರಪೇಟೆ, ಮೇ ೨೩ : ಸಮೀಪದ ಕೂಡುರಸ್ತೆಯ ಜಂಕ್ಷನ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ತಿರುವಿನ ಮಧ್ಯದಲ್ಲೇ ಎಕ್ಸಲ್ ತುಂಡಾಗಿ ಕೆಟ್ಟು ನಿಂತ ಪರಿಣಾಮ ದಿನವಿಡೀ ವಾಹನ ಸವಾರರು
ಕುಟ್ಟಂದಿ ಗ್ರಾಮದಲ್ಲಿ ಹುಲಿ ದಾಳಿ ಹಸು ಬಲಿ ಗೋಣಿಕೊಪ್ಪಲು, ಮೇ ೨೩: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಬಲ್ಲಡಿಚಂಡ ವಿಜು