ಸಾಹಿತ್ಯ ಗೋಷ್ಠಿಯಲ್ಲಿ ಸುವಿತ್ ಸೋಮಣ್ಣ ಮಡಿಕೇರಿ, ಜು. ೨೩: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಸಾಹಿತ್ಯ ಅಕಾಡೆಮಿ, ತೆಲಂಗಾಣ ಸರ್ಕಾರದ ಸಹಯೋಗದಲ್ಲಿ ಜುಲೈ ೧೮ ರಂದು ತೆಲಂಗಾಣದ ರವೀಂದ್ರ ಭಾರತಿ ಕಾನ್ಫರೆನ್ಸ್ ಹಾಲ್
ದಾಖಲೆ ಇಲ್ಲದ ಆಟೋ ರಿಕ್ಷಾಗಳು ರಸ್ತೆಗೆ ಇಳಿಯಬಾರದು ಡಿವೈಎಸ್ಪಿ ಗೋಣಿಕೊಪ್ಪಲು, ಜು. ೨೩: ಸೇವಾ ಕಾರ್ಯದಲ್ಲಿ ಸದಾ ಮುಂದಿರುವ ಆಟೋ ಚಾಲಕರು ತಮ್ಮ ಆಟೋ ರಿಕ್ಷಾಗಳನ್ನು ಚಾಲನೆ ಮಾಡುವ ಸಂದರ್ಭ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ದಾಖಲೆ ಇಲ್ಲದ
ಮೃಗಶಿರಾ ಆರ್ದ್ರಾ ಪುನರ್ವಸು ಸಾಲಿನಲ್ಲಿ ಪುಷ್ಯ ಮಳೆ ಕಣಿವೆ, ಜು. ೨೩: ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಧರೆಯನ್ನು ಸುಡುವ ಬೇಸಗೆಯ ನಡುವೆಯೂ ಭೂಮಿಯ ಅಂತಸತ್ವವನ್ನು ಹೀರಿ ಬೆಳೆದು ನಿಂತ ಮಾವು, ನೇರಳೆ
ಸುಂಟಿಕೊಪ್ಪದಲ್ಲಿ ಕಾಂಗ್ರೆಸ್ ಪ್ರತಿಭಟನೆ ಸುಂಟಿಕೊಪ್ಪ, ಜು. ೨೩: ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಂಧನವನ್ನು ವಿರೋಧಿಸಿ ಸುಂಟಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಕನ್ನಡ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ನೀಟ್
ಕಾಫಿ ತೋಟದಲ್ಲಿ ಕಾಡಾನೆಗಳು ಸುಂಟಿಕೊಪ್ಪ, ಜು. ೨೩: ಸುಂಟಿಕೊಪ್ಪ ಪಟ್ಟಣದ ಹೃದಯಭಾಗದ ಸಮೀಪದ ತೋಟವೊಂದರಲ್ಲಿ ಕಾಡಾನೆ ಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿಯನ್ನು ಸೃಷ್ಟಿಸಿವೆ. ಸುಂಟಿಕೊಪ್ಪ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಲಕ್ಷಿö್ಮ ತೋಟದಲ್ಲಿ ಕಾಡಾನೆಗಳ