ಬಿಡದಿ ‘ಟೌನ್ಶಿಪ್’ ವಿರುದ್ಧ ಪ್ರತಿಭಟನೆಗೆ ಜಿಲ್ಲೆಯಿಂದ ರೈತರು ಗೋಣಿಕೊಪ್ಪಲು, ಜು. ೨೩: ಬೆಂಗಳೂರು ಸಮೀಪದ ಮೆಟ್ರೋ ಪಟ್ಟಣದ ಸಮೀಪದ ಜಿಲ್ಲೆಯಾದ ರಾಮನಗರದಲ್ಲಿ ಬಿಡದಿ ರೈತರು ವಂಶಪಾರAಪರ್ಯವಾಗಿ ಕೃಷಿ ಭೂಮಿಯನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ರೈತರ ಭೂಮಿಯನ್ನು
ಗಾನ ಸಮರ್ಪಣೆ ಮೂಲಕ ಗಾನ ಕೋಗಿಲೆಯ ಸ್ಮರಣೆ ಕುಶಾಲನಗರ, ಜು. ೨೩: ಕಲೆಗಳು ಬದುಕಿನ ಅಂಗವಾಗಿದ್ದು ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಅತ್ಯಂತ ಮೌಲ್ಯಯುತ ಕಾರ್ಯಕ್ರಮವಾಗಿದೆ ಎಂದು ತಾಲೂಕು ಗ್ಯಾರಂಟಿ
ನೀರನ್ನು ಉಳಿಸುವ ಅಭ್ಯಾಸದಿಂದ ಜಲಸಂರಕ್ಷಣೆ ಸುAಟಿಕೊಪ್ಪ, ಜು. ೨೩: ಮುಂದಿನ ಭವಿಷ್ಯದ ಬಳಕೆಗಾಗಿ ನೀರನ್ನು ಉಳಿಸುವ ಅಭ್ಯಾಸವನ್ನು ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ. ಈ ದಿಸೆಯಲ್ಲಿ ನಾವು ವೈಜ್ಞಾನಿಕ ಕ್ರಮದಲ್ಲಿ ನೀರಿನ
ಡಯಾಲಿಸಿಸ್ ರೋಗಿಗಳಿಗೆ ಇನ್ನರ್ ವೀಲ್ ಕ್ಲಬ್ನಿಂದ ನೆರವು ಸೋಮವಾರಪೇಟೆ, ಜು. ೨೩: ಇನ್ನರ್ ವೀಲ್‌ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಜೀವನಾಧಾರ ಯೋಜನೆಯ ಡಯಾಲಿಸಿಸ್ ಸಪ್ತಾಹದ ಅಂಗವಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು
ನಾಳೆಯಿಂದ ಗುಂಡಿಕೆರೆಯಲ್ಲಿ ಜಿಲ್ಲಾಮಟ್ಟದ ಸಾಹಿತ್ಯೋತ್ಸವ ಚೆಯ್ಯಂಡಾಣೆ, ಜು. ೨೩: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ೫೩ ವರ್ಷಗಳಿಂದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. "ಸಂಸ್ಕೃತಿ, ಸ್ವಭಾವ, ಸಮಾಜ" ಎಂಬ ಧ್ಯೇಯವಾಕ್ಯದೊಂದಿಗೆ ದಾರಿ