ತೋಟ ಬಿಟ್ಟು ಕಾಡು ಸೇರಿದ ಆನೆಗಳು ಸಿದ್ದಾಪುರ, ಅ. ೨೯ : ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ೨೬ ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ
ಹಾಕಿ ಲೀಗ್ ೪ ತಂಡಗಳ ಮುನ್ನq ಗೋಣಿಕೊಪ್ಪ ವರದಿ, ಅ. ೨೯: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ನಾಪೋಕ್ಲು ಶಿವಾಜಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಪನ್ನಂಗಾಲ
ಅಪ್ಪಯ್ಯಗೌಡ ಸಂಸ್ಮರಣೆ ನಾಪೋಕ್ಲು, ಅ. ೨೯: ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ತಾ.೩೧ ರಂದು ಮಡಿಕೇರಿಯಲ್ಲಿ ನಡೆಯಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ
ಸಾಂಸ್ಕೃತಿಕ ರಂಗಿನೊAದಿಗೆ ಟಿ ಶೆಟ್ಟಿಗೇರಿಯಲ್ಲಿ ಪತ್ತಲೋದಿ ಸಂಭ್ರಮಕ್ಕೆ ತೆರೆ ಶ್ರೀಮಂಗಲ, ಅ. ೨೮: ಕಾವೇರಿ ಚಂಗ್ರಾAದಿ (ತುಲಾ ಸಂಕ್ರಮಣ)ಯ ಅಂಗವಾಗಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ೯ ವರ್ಷದ ಪತ್ತಲೋದಿ ಸಂಭ್ರಮಕ್ಕೆ
ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣಕ್ಕೆ ತಡೆ ಬೆಂಗಳೂರು, ಅ.೨೮: ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ