ಅಪಘಾತ ಗಾಯ ಚೆಟ್ಟಳ್ಳಿ, ಜ. ೧೧: ಸಮೀಪದ ಅಭ್ಯತ್ ಮಂಗಲ(ಒAಟಿಯAಗಡಿ) ಸಮೀಪ ಆಟೋ ಮತ್ತು ಥಾರ್ ಜೀಪು ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಮತ್ತು ಆಟೋದಲ್ಲಿದ್ದ ಮೂವರಿಗೆ ಗಂಭೀರ
‘ಶಕ್ತಿ’ ವರದಿಗೆ ಸ್ಪಂದನ ಕೂಡಿಗೆ, ಜ. ೧೧: ದಿನಾಂಕ ೮ ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಒಂದೇ ವರ್ಷದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋದ ನಾಲೆಯ ತಳ ಭಾಗ
ವೆಂಕಟ್ ರಾಜಾಗೆ ಬೀಳ್ಕೊಡುಗೆ ಮಡಿಕೇರಿ, ಜ.೧೧ : ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ದಿನಗಳು ಜೀವನದಲ್ಲಿಯೇ ಸ್ಮರಣೀಯ ದಿನಗಳಾಗಿರುತ್ತವೆ. ಕೊಡಗಿನ ಜನತೆ ನೀಡಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ; ಉತ್ತರ
ಲೋಕಾರ್ಪಣೆಗೆ ಸಜ್ಜಾಗಿದೆ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶನಿವಾರಸಂತೆ, ಜ. ೧೧ ಶನಿವಾರಸಂತೆ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ಜಾಗದಲ್ಲಿ ರೂ.೧.೭೦ ಕೋಟಿ ವೆಚ್ಚದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೆ ಸಜ್ಜಾಗಿದೆ.
ಬೆಂಬಳೂರು ಶ್ರೀ ಬಾಣಂತಮ್ಮ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವಕ್ಕೆ ಸಿದ್ಧತೆ ಕೊಡ್ಲಿಪೇಟೆ, ಜ. ೧೧: ಜಾನಪದ ಹಿನ್ನೆಲೆ ಹೊಂದಿರುವ ಕೊಡ್ಲಿಪೇಟೆ ಸಮೀಪದ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ದೇವಿ ಮತ್ತು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು