ನಾಳೆಯಿಂದ ಮುಕ್ಕಾಟಿರ ಶಿವು ಮಾದಪ್ಪ ಜ್ಞಾಪಕಾರ್ಥ ಕ್ರಿಕೆಟ್ ಗೋಣಿಕೊಪ್ಪಲು, ಏ. ೧೭: ದ.ಕೊಡಗಿನ ಕೊಡಗು-ಕೇರಳ ಗಡಿಭಾಗವಾದ ಕುಟ್ಟ ಸರ್ಕಾರಿ ಶಾಲಾ ಮೈದಾನದಲ್ಲಿ ನಾಳೆಯಿಂದ ಕ್ರಿಕೆಟ್ ಸಂಭ್ರಮ ನಡೆಯಲಿದೆ. ಸಾಮಾಜಿಕ ಹೋರಾಟಗಾರ, ಕೊಡಗು ಜಿಲ್ಲೆಯ ಮಾಜಿ ಜಿ.ಪಂ. ಸದಸ್ಯ,
ಒಲಂಪಿಯನ್ ಎಸ್ಕೆ ಉತ್ತಪ್ಪ ಹ್ಯಾಟ್ರಿಕ್ ನಾಪನೆರವಂಡ ಪರ ಕೇವಲ ೭ ಆಟಗಾರರು ಮಡಿಕೇರಿ, ಏ. ೧೭: ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಚೇನಂಡ ಕಪ್‌ನಲ್ಲಿಂದು ಸಣ್ಣುವಂಡ ತಂಡದ ಪರ ಅಂತರರಾಷ್ಟಿçÃಯ ಹಾಕಿಪಟು
ಇಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ಏ.೧ ೭: ವೀರಾಜಪೇಟೆ ವಿದ್ಯುತ್ ವಿತರಣಾ ೬೬/೧೧ ಕೆ.ವಿ ಉಪ ಕೇಂದ್ರದಿAದ ಹೊರಹೊಮ್ಮುವ ೩೩ ಕೆವಿ ಸಿದ್ದಾಪುರ ಮಾರ್ಗದಲ್ಲಿ ತಾ. ೧೮ ರಂದು ರಾತ್ರಿ ೧೦
ಕನಿಷ್ಟ ವೇತನಕ್ಕೆ ಆಗ್ರಹಿಸಿ ನೌಕರರ ಪ್ರತಿಭಟನೆ ಮಡಿಕೇರಿ, ಏ. ೧೭: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ
ತಾ ೨೨ ರಂದು ವಿಭಾಗಮಟ್ಟದ ಪಿಂಚಣಿ ಅದಾಲತ್ ಮಡಿಕೇರಿ, ಏ. ೧೭: ಕೊಡಗು ಜಿಲ್ಲೆಯ ಸರ್ಕಾರಿ ನಿವೃತ್ತ ಮತ್ತು ಕುಟುಂಬ ಪಿಂಚಣಿದಾರರ ಕುಂದುಕೊರತೆ ನಿವಾರಣೆ ಸಂಬAಧ ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಾಸನ