ಸ್ಕೂಟಿಗೆ ಜೀಪು ಡಿಕ್ಕಿ ಗಂಭೀರ ಗಾಯ ಸಿದ್ದಾಪುರ, ಅ. ೨೫ : ಮಗಳ ಮದುವೆ ಹಿನ್ನೆಲೆ ಆಗಮಿಸಿದ್ದ ಕುಟುಂಬಸ್ಥರಿಗೆ ಬಂಧುಮಿತ್ರರಿಗೆ ಊಟಕ್ಕಾಗಿ ಸ್ಕೂಟಿಯಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟಿಗೆ ಜೀಪು ಡಿಕ್ಕಿ ಹೊಡೆದ
ಅಪಘಾತ ಸಾವು ಕೂಡಿಗೆ, ಅ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಸರ್ಕಲ್ ಸಮೀಪದ ಹಾರಂಗಿ ಮುಖ್ಯ ರಸ್ತೆಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ
ರೆಸಾರ್ಟ್ ವೆಬ್ಸೈಟ್ ಹ್ಯಾಕ್ ಮಾಡಿ ಹಣ ಲಪಟಾಯಿಸಿದ ಖದೀಮರು ಮಡಿಕೇರಿ, ಅ. ೨೫: ಮಡಿಕೇರಿಯ ಹೊರವಲಯದ ಗಾಳಿಬೀಡಿನಲ್ಲಿರುವ ಹೆರಿಟೇಜ್ ರೆಸಾರ್ಟ್ನ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿರುವ ಖದೀಮರು ಅದರಲ್ಲಿನ ಸಂಪರ್ಕ ಸಂಖ್ಯೆ ಬದಲಿಸಿ ಗ್ರಾಹಕರನ್ನು ಮಾರು
ಬೆಳ್ಳಿಹಬ್ಬವನ್ನು ಸಂಭ್ರಮಿಸುತ್ತಿರುವ ಬಿಎಸ್ಎನ್ಎಲ್ ಸಂಸ್ಥೆ ಮಡಿಕೇರಿ, ಅ. ೨೫: ಗ್ರಾಹಕರಿಗೆ ಯಶಸ್ವಿ, ಘನತೆ ಹಾಗೂ ವಿಶ್ವಾಸದಿಂದ ತನ್ನ ಅಮೂಲ್ಯವಾದ ಸೇವೆ ಸಲ್ಲಿಸಿದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಪ್ರಸ್ತುತ ಇಪ್ಪತ್ತೆöÊದು ವಸಂತಗಳನ್ನು
ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಮಡಿಕೇರಿ, ಅ. ೨೫: ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ನ. ೧೬ ರಂದು