ಪ್ರತಿ ತಿಂಗಳು ರೋಗಿಗಳ ಚಿಕಿತ್ಸೆಗೆ ೬೦೦ ಲೀಟರ್ ರಕ್ತ ಬಳಕೆ ಡಾ ಕರುಂಬಯ್ಯ ಮುಳ್ಳೂರು, ಜ. ೨೫: ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅವಶ್ಯಕತೆ ಇದ್ದು ಪ್ರತಿ ತಿಂಗಳು ರೋಗಿಗಳಿಗೆ ೫೦೦ ರಿಂದ ೬೦೦ ಲೀಟರ್‌ನಷ್ಟು ರಕ್ತ ಕೊಡುವ
ಟೆಕ್ವಾAಡೋದಲ್ಲಿ ಕಂಚಿನ ಪದಕ ಮಡಿಕೇರಿ, ಜ. ೨೫: ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದಲ್ಲಿ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿ ಎನ್.ಕೆ. ಪ್ರಜ್ಞಾ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾಳೆ. ಕರ್ನಾಟಕ ಸರಕಾರ,
ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಮಡಿಕೇರಿ, ಜ. ೨೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ನಗರದ
ಚರಂಡಿ ದುರಸ್ತಿಗೆ ಆಗ್ರಹ ಸೋಮವಾರಪೇಟೆ, ಜ. ೨೫: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯಲ್ಲಿ ಚರಂಡಿ, ಮೋರಿ ದುರಸ್ತಿಗೆ ಕ್ರಮವಹಿಸಬೇಕೆಂದು ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ
ನೂತನ ಖಜಾನೆ ಕಚೇರಿಗೆ ಪೊನ್ನಣ್ಣ ಭೇಟಿ ವೀರಾಜಪೇಟೆ, ಜ. ೨೫: ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ವೀರಾಜಪೇಟೆ ಉಪ ಖಜಾನೆಯ ನೂತನ ಕಚೇರಿಗೆ ಭೇಟಿ ನೀಡಿದರು. ಈ