ಇಂದಿರಾ ಗಾಂಧಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಆರಂಭ ಪ್ರಮುಖರಿಂದ ಮಾಹಿತಿ ಕುಶಾಲನಗರ, ಜ ೨೪: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ ಜನವರಿ ೨೦೨೬ರ ಅವಧಿಗೆ ಪ್ರವೇಶಾತಿ ಆರಂಭಗೊAಡಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ ಮತ್ತು ಸರ್ಟಿಫಿಕೇಟ್
ಕವ್ವಾಲಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಶನಿವಾರಸಂತೆ, ಜ. ೨೪: ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಭಾಗವಹಿಸಿದ್ದು ಕವ್ವಾಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ
ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸುವಂತಾಗಬೇಕು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವೀರಾಜಪೇಟೆ, ಜ. ೨೪: ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಜೊತೆಗೆ ಪೋಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಅರಮೇರಿ ಕಳಂಚೇರಿ
ಭಕ್ತಿಯಿಂದ ನಡೆದ ೩ನೇ ದಿನದ ಧಾರ್ಮಿಕ ಕಾರ್ಯ ವೀರಾಜಪೇಟೆ, ಜ. ೨೪: ಶ್ರೀ ಆದಿ ಬೈತೂರು(ವಾಯತ್ತೂರು ಕಾಲಿಯಾರ್ ಶ್ರೀ ಶಿವಕ್ಷೇತ್ರ) ವಿನಲ್ಲಿ ಬೈತೂರು ಹಬ್ಬದ ಮೂರನೇ ದಿನದ ಆಚರಣೆ ಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕರಾದ ಪುಗ್ಗೇರ
ರಸ್ತೆ ಕಾಮಗಾರಿ ಕಳಪೆ ಆರೋಪ ಚೆಯ್ಯಂಡಾಣೆ, ಜ. ೨೪: ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ಹುಣಸೂರು ಭಾಗಮಂಡಲ ರಾಷ್ಟಿçÃಯ ಹೆದ್ದಾರಿಯ ೯೦ರ ಕಡಂಗ - ಚೆಯ್ಯಂಡಾಣೆ ರಸ್ತೆಯ ಕಾಮಗಾರಿ ಆರಂಭಗೊAಡಿದ್ದು ಇದು ಕಳಪೆಯಾಗುತ್ತಿದೆ