ಇಂದು ಕ್ರೀಡಾಕೂಟ ಕೂಡಿಗೆ, ಜ. ೨೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಎಸ್. ಡಿ.ಎಂ.ಸಿ, ಹಳೆ ವಿದ್ಯಾರ್ಥಿಗಳ ಸಂಘ ಸಂಯುಕ್ತ ಆಶ್ರಯದಲ್ಲಿ ೨೦೨೫-೨೬ನೇ ಸಾಲಿನ ಗ್ರಾಮೀಣ
ಜ ತಿಮ್ಮಯ್ಯ ಕ್ರೀಡಾಂಗಣಕ್ಕೆ ರೂ ೭೪೮ ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರಾö್ಯಕ್ ಭಾಗ್ಯ ಅನಿಲ್ ಹೆಚ್.ಟಿ. ಮಡಿಕೇರಿ, ಜ.೨೩ : ಅನೇಕ ವರ್ಷಗಳ ಬೇಡಿಕೆಯಾಗಿದ್ದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಕೊನೆಗೂ ಸಿಂಥೆಟಿಕ್ ಅಥ್ಲೆಟಿಕ್ ಟ್ರಾö್ಯಕ್ ಅಳವಡಿಸುವ ಕಾರ್ಯಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.
ಆನೆಚೌಕೂರು ಅರಣ್ಯದಲ್ಲಿ ಹುಲಿ ದರ್ಶನ ಕಣಿವೆ, ಜ. ೨೩: ಆನೆಚೌಕೂರು ಅರಣ್ಯದ ಹೆದ್ದಾರಿಯಲ್ಲಿ ಭಲೇ ಭೀಮನ ಗಾತ್ರದ ಹುಲಿಯೊಂದು ಕುಶಾಲನಗರದ ದಂಪತಿಯ ಕಾರಿಗೆ ಅಡ್ಡಲಾಗಿ ಆಗಮಿಸಿ ಆತಂಕ ಮೂಡಿಸಿದ ಪ್ರಸಂಗ ಗುರುವಾರ ರಾತ್ರಿ
ಪುಷ್ಪ ಪ್ರಿಯರ ಹೃನ್ಮನ ತಣಿಸಲು ಸಜ್ಜಾಗಿದೆ ಮಂಜಿನ ನಗರಿ ಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯ ಜನರು ಬಹುತೇಕ ಪುಷ್ಪಪ್ರಿಯರು. ತಮ್ಮ ತಮ್ಮ ಮನೆಗಳ ಒತ್ತಿನಲ್ಲಿ, ಮನೆಯಂಗಳದಲ್ಲಿ ಬಗೆ ಬಗೆಯ ಪುಷ್ಪಗಿಡಗಳನ್ನು ಬೆಳೆಯುವುದು, ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು
ಜಮ್ಮಾ ಸಮಸ್ಯೆ ಪರಿಹಾರ ವಿಚಾರದಲ್ಲಿ ಬಿಜೆಪಿ ಪ್ರಯತ್ನ ಅಧಿಕ ಮಡಿಕೇರಿ, ಜ. ೨೩: ಕೊಡಗಿನ ಜಮ್ಮಾಬಾಣೆ ಸಮಸ್ಯೆಯನ್ನು ಪರಿಹರಿಸುವ ವಿಚಾರದಲ್ಲಿ ಸುಮಾರು ಶೇ.೯೦ ರಷ್ಟು ಪ್ರಯತ್ನ ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ನಡೆದು ಸರಿಪಡಿಸಲಾಗಿದ್ದು, ಇದೀಗ ಕಾಂಗ್ರೆಸ್ ಇದರ