ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿದ ವಿದ್ಯಾರ್ಥಿಗಳು ಸಿದ್ದಾಪುರ, ಜ. ೨೧: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೫-೨೦೨೬ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ವಿದ್ಯಾರ್ಥಿನಿ ಹರ್ಷಿತ.ಎ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ
ಮಾಲಂಬಿ ವಾರ್ಡ್ಸಭೆ ಸಮಸ್ಯೆಗಳ ಪ್ರಸ್ತಾಪ ಆಲೂರು-ಸಿದ್ದಾಪುರ, ಜ. ೨೧: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಯ ಮಾಲಂಬಿ ವಾರ್ಡ್ಸಭೆ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಲಂಬಿ, ಕಣಿವೆ, ಬಸವನಹಳ್ಳಿ, ಮಲ್ಲೇಶ್ವರ, ಪಳಂಗೋಟು, ಕಂತೆ ಬಸವನಹಳ್ಳಿ
ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಕೂಡಿಗೆ, ಜ. ೨೧: ಕೂಡಿಗೆ-ಹೆಬ್ಬಾಲೆ ರಸ್ತೆಯ ಅಪಘಾತ ವಲಯದ ಜಾಗಗಳಲ್ಲಿ ಮರುಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ರೂ.೩ ಕೋಟಿ ೮೦ ಲಕ್ಷ ವೆಚ್ಚದಲ್ಲಿ ಆರಂಭಗೊAಡಿದೆ. ಮಡಿಕೇರಿ
ಅಂಜಿಗೇರಿ ನಾಡ್ ಸಾಂಸ್ಕೃತಿಕ ಕೂಟ ಮಡಿಕೇರಿ, ಜ. ೨೧: ಇಂದು ನಡೆದ ಹುದಿಕೇರಿಯ ಅಂಜಿಗೇರಿ ನಾಡ್ ಕೂಟದ ಸಭೆಯಲ್ಲಿ ನೂತನವಾಗಿ ಸಾಂಸ್ಕೃತಿಕ ಪಡೆಯನ್ನು ರಚಿಸಲಾಯಿತು. ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಸಾಂಸ್ಕೃತಿಕ
ವಿಶೇಷ ಪೂಜೆ ದಾನಿಗೆ ಸನ್ಮಾನ ಐಗೂರು, ಜ. ೨೧: ಕಾಜೂರಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಜ್ಯೋತಿಯ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ದಾನಿ ಹಾಗೂ ಸಮಾಜ ಸೇವಕ ಎ.ಎನ್ ಪದ್ಮನಾಭ