ಗಾಂಜಾ ಸಾಗಾಟ ಈರ್ವರ ಬಂಧನ ಸೋಮವಾರಪೇಟೆ, ಮಾ. ೨೫: ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು, ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಕುಶಾಲನಗರ ಭಾಗದಿಂದ ಸೋಮವಾರಪೇಟೆಗೆ ದ್ವಿಚಕ್ರ
ಸಣ್ಣ ಹೊಟೇಲ್ ಬೇಕರಿ ಉದ್ಯಮಗಳಿಗೂ ತಟ್ಟಿದ ಅನಿಲ ಕೊರತೆಯ ಬಿಸಿ ಮಡಿಕೇರಿ, ಮಾ. ೨೫: ಯು.ಎಸ್-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಅಲಿ ಅಮೀನಿ ಹತ್ಯೆಯಾದ ಬಳಿಕ ಪ್ರತೀಕಾರವಾಗಿ ಇರಾನ್ ನಡೆಸುತ್ತಿರುವ ದಾಳಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು,
ಸಿದ್ದಾಪುರದ ಬಸ್ ನಿಲ್ದಾಣದಲ್ಲಿನ ಹೊಟೇಲ್ಗಳು ಬಂದ್ ಸಿದ್ದಾಪುರ ಮಾ.೨೫: ಸಿದ್ದಾಪುರದ ಹಲವಾರು ಹೋಟೆಲ್‌ಗಳು ಅಡುಗೆ ಅನಿಲದ ಕೊರತೆಯಿಂದ ಬಂದ್ ಮಾಡಲಾಗಿದೆ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಮೂರು ಹೋಟೆಲ್‌ಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಇರುವ ಕೆಲವು ಹೋಟೆಲ್‌ಗಳು
ನಾಳೆ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪೊನ್ನಂಪೇಟೆ, ಮಾ. ೨೫: ಕೊಡವ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ವಿಶೇಷ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ತಾ.
ಹುಲಿ ದಾಳಿಗೆ ಕರು ಬಲಿ ಪೊನ್ನಂಪೇಟೆ, ಮಾ. ೨೫: ಪೊನ್ನಂಪೇಟೆ ತಾಲೂಕಿನಲ್ಲಿ ಜಾನುವಾರುಗಳ ಮೇಲೆ ಮತ್ತೆ ಹುಲಿ ದಾಳಿ ಮುಂದುವರೆದಿದ್ದು, ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಣಿ ಎಂಬಲ್ಲಿ ವಿ.ಎಂ. ರವೀಂದ್ರ ಅವರಿಗೆ