ಕಾಡಾನೆ ಕಾರ್ಯಾಚರಣೆ ಪೊನ್ನಂಪೇಟೆ, ಜ. ೧೬: ಪೊನ್ನಂಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಚೀನಿವಾಡ, ಕೊಂಗಣ, ಬಿ. ಶೆಟ್ಟಿಗೇರಿ, ಕುಂದ, ಈಚೂರು, ಮುಗುಟಗೇರಿ, ಹಳ್ಳಿಗಟ್ಟು ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಓಡಾಡುತ್ತಿದ್ದು,
೨೦೨೫ರಲ್ಲಿ ಜಿಲ್ಲೆಯ ಪ್ರವಾಸಿತಾಣಗಳಿಗೆ ೪೩೬೨ ಲಕ್ಷ ಮಂದಿ ಭೇಟಿ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಜ. ೧೪: ೨೦೨೫ರಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕುಸಿತ ಕಂಡಿದೆ.
ಬೈತೂರಪ್ಪ ಉತ್ಸವಕ್ಕೆ ಚಾಲನೆ ಈಶಾನ್ವಿ ವೀರಾಜಪೇಟೆ, ಜ. ೧೪: ಕೇರಳ ರಾಜ್ಯದ ಇರಿಟ್ಟಿಯ ಉಳಿಕ್ಕಲ್‌ನಲ್ಲಿರುವ ವಾಯತೂರು ಕಾಲಿಯಾರ್ ದೇವಸ್ಥಾನದಲ್ಲಿ (ಕೊಡಗಿನ ಬೈತೂರಪ್ಪ)ಈ ವರ್ಷದ ಊಟು ಉತ್ಸವ ತಾ. ೧೩ ರ ಸಂಜೆ ಅಕ್ಕಿ
ಮಕರ ಸಂಕ್ರಾAತಿ ಮಹೋತ್ಸವ ಮಡಿಕೇರಿ, ಜ. ೧೪: ಮಕರ ಸಂಕ್ರಾAತಿ ಉತ್ಸವವನ್ನು ನಾಡಿನೆಲ್ಲೆಡೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆ, ಅಂಗಡಿ ಮುಂಗಟ್ಟು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಎಳ್ಳು-ಬೆಲ್ಲ ಸವಿದರು.
ವಿದ್ಯಾರ್ಥಿಗಳು ದಿನಪತ್ರಿಕೆ ಓದಿ ಅಧ್ಯಯನ ಮಾಡಬೇಕು ಮಡಿಕೇರಿ, ಜ. ೧೪: ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವದರೊಂದಿಗೆ ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಕರೆ ನೀಡಿದರು. ಇಲ್ಲಿನ ಬಾಲಕರ ಬಾಲಭವನಕ್ಕೆ ದಿಢೀರ್ ಭೇಟಿ ನೀಡಿ