ಜಿಲ್ಲೆಯಲ್ಲಿ ಬಿರುಸು ಕಂಡ ಮಳೆ ಮಡಿಕೇರಿ, ಜು. ೩೧: ಕೊಡಗು ಜಿಲ್ಲೆಯಲ್ಲಿ ದುರ್ಬಲಗೊಂಡAತಿದ್ದ ಮುಂಗಾರು ಮಳೆ ಇದೀಗ ಕಳೆದೆರಡು ದಿನಗಳಿಂದ ಚೇತರಿಕೆ ಕಂಡಿದೆ. ಪ್ರಸ್ತುತ ಪುಷ್ಯ ಮಳೆ ನಕ್ಷತ್ರ ನಡೆಯುತ್ತಿದ್ದು, ಆಗಸ್ಟ್ ೩
ಸೆಮಿಫೈನಲ್ಗೆ ನಿಕ್ಕಿ ಪೂಣಚ್ಚ ಮಡಿಕೇರಿ, ಜು. ೩೧: ಮೆಕ್ಸಿಕೋ ದೇಶದಲ್ಲಿ ನಡೆಯುತ್ತಿರುವ ಲಾಸ್ ಕಾಬೋಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಕೊಡಗಿನವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಸೆಮಿಫೈನಲ್ ತಲುಪಿದ್ದಾರೆ. ಟೂರ್ನಿಯ ಪುರುಷರ ಡಬಲ್ಸ್
ಮಡಿಕೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಡಿಕೇರಿ, ಜು. ೩೧: ನಗರದ ಜಲಾಶಯ ಬಡಾವಣೆಯ ನಾಗರಿಕರ ಬಹುಕಾಲದ ಕೋರಿಕೆಯಾಗಿದ್ದ ೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕಾಮಗಾರಿಯನ್ನು
ವಿದ್ಯಾರ್ಥಿಗಳ ಹೋರಾಟ ಹಿಂಸಾಚಾರ ಮತ್ತು ಜಂತರ್ ಮಂತರ್ನ ಕೂಗು"ಒಬ್ಬ ವಿದ್ಯಾರ್ಥಿ ಅಳುತ್ತಿದ್ದಾನೆ ಎಂದರೆ ಒಬ್ಬ ವ್ಯಕ್ತಿ ಮಾತ್ರ ಅಳುತ್ತಿಲ್ಲ; ಒಂದು ಕುಟುಂಬದ ಕನಸು, ಒಂದು ಸಮಾಜದ ಭವಿಷ್ಯ ಮತ್ತು ಒಂದು ದೇಶದ ಆತ್ಮವೇ ಕಣ್ಣೀರಾಗುತ್ತಿದೆ." ದೇಶದ ಇತಿಹಾಸದಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರ ಸಿದ್ದಾಪುರ, ಜು. ೩೧: ಅಮ್ಮತ್ತಿ ಗ್ರಾಮ ಪಂಚಾಯಿತಿ ಹಾಗೂ ಪುಲಿಯೇರಿ-ಇಂಜಿಲಗೆರೆ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಇಂಜಿಲಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ