ನಿವೃತ್ತಿ ನಂತರವೂ ಶಿಕ್ಷಣಕ್ಕೆ ಸಮರ್ಪಣೆ ಮಡಿಕೇರಿ, ಜೂ.೧: ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ವಯೋನಿವೃತ್ತಿ ಬಳಿಕವೂ ಒಂದು ವರ್ಷ ಕಾಲ ಸ್ವಇಚ್ಛೆಯಿಂದ ತಮ್ಮ ಸೇವೆಯನ್ನು ನೀಡುವ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ
ನಾಳೆ ಸಿಎನ್ಸಿಯಿಂದ ಶಾಂತಿಯುತ ಸತ್ಯಾಗ್ರಹ ಮಡಿಕೇರಿ ಜೂ.೧: ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್.ಐ.ಆರ್) ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು,
ಸರ್ವರ್ ಸಮಸ್ಯೆ ನಡುವೆಯೂ ಅಕ್ಕಿ ವಿತರಣೆ ಸಿದ್ದಾಪುರ, ಜೂ.೧: ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಇದ್ದರೂ ಕೂಡ ತಡರಾತ್ರಿವರೆಗೆ ಪಡಿತರ ಗ್ರಾಹಕರಿಗೆ ಅನ್ನಭಾಗ್ಯ ಅಕ್ಕಿಯನ್ನು ನೀಡುವ ಮೂಲಕ ನೆಲ್ಲಿಹುದಿಕೇರಿ ಹಾಗೂ ಅಭ್ಯತ್‌ಮಂಗಲ ಗ್ರಾಮಗಳ ನ್ಯಾಯಬೆಲೆ
ಅಳಿಯನಿಂದ ಅತ್ತೆ ಮೇಲೆ ಹಲ್ಲೆ ಸಿದ್ದಾಪುರ, ಜೂ. ೧: ಸಾಂಬಾರಿನ ವಿಚಾರದಲ್ಲಿ ಅಳಿಯ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಗ್ರಾಮದ ಎಸ್. ಮಾಚಯ್ಯ ಎಂಬವರ ಕಾಫಿ
ಹಳ್ಳಿಗಳಲ್ಲಿ ಮಕ್ಕಳಿಲ್ಲದೇ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಕಣಿವೆ, ಜೂ. ೧: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕ ಹುಡುಗರಿಗೆ ವಿವಾಹ ಭಾಗ್ಯವಿಲ್ಲದ ಕಾರಣ ಮಕ್ಕಳಿಲ್ಲ. ವಿವಾಹವಾಗಿರುವ ಬೆರಳೆಣಿಕೆಯ ಮಂದಿಗೆ ಮಕ್ಕಳಾಗದಿರುವುದು ಹಳ್ಳಿಗಳ ಸರ್ಕಾರಿ ಶಾಲೆಗಳ ಮೇಲೆ ಘೋರ