ನೀರುಗAಟಿ ಮೇಲೆ ಹಲ್ಲೆ ಸಿದ್ದಾಪುರ, ಜೂ. ೧: ಸಕಾಲಕ್ಕೆ ನೀರು ಬಿಡಲಿಲ್ಲ ಎಂಬ ಆರೋಪದಡಿಯಲ್ಲಿ ವ್ಯಕ್ತಿಯೋರ್ವ ಸಿದ್ದಾಪುರದ ಗುಹ್ಯ ಗ್ರಾಮದ ನೀರುಗಂಟಿ ಮೇಲೆ ಹಲ್ಲೆ ನಡೆಸಿದ ಘಟನೆ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ
ಮನೆ ಮೇಲೆ ಮರ ಬಿದ್ದು ಹಾನಿ ಸಿದ್ದಾಪುರ, ಜೂ. ೧: ಭಾನುವಾರದಂದು ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮದ ನಿವಾಸಿ
ಬೇಳೂರುಬಾಣೆಗೆ ಪ್ರವೇಶ ನಿರ್ಬಂಧಿಸಿಲ್ಲ ಪ್ರವಾಸೋದ್ಯಮ ಇಲಾಖೆ ಮಾಹಿತಿ ಸೋಮವಾರಪೇಟೆ, ಜೂ. ೧: ಪ್ರವಾಸಿ ತಾಣವಾಗಿ ಹೆಸರು ಗಳಿಸುತ್ತಿರುವ ಬೇಳೂರು ಬಾಣೆ ಪ್ರದೇಶದಲ್ಲಿ ೭.೧೨ ಎಕರೆ ಜಾಗವು ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದ್ದು, ಈ ಪ್ರದೇಶಕ್ಕೆ ತೆರಳಲು ಸಾರ್ವಜನಿಕರಿಗೆ
ಎದುರಾಗುತ್ತಿರುವ ರಸಗೊಬ್ಬರ ಕೊರತೆ ಬೆಲೆಯಲ್ಲೂ ಹೆಚ್ಚಳ ಮಡಿಕೇರಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯ ಪರಿಣಾಮ ಹಲವಾರು ರೀತಿಯಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿರುವ ಸನ್ನಿವೇಶ ಬಿಗಡಾಯಿಸುತ್ತಿದೆ. ಈಗಾಗಲೇ ಇಂಧನ -
ಉಪತಹಶೀಲ್ದಾರ್ ತಿಮ್ಮಯ್ಯ ನೇಣಿಗೆ ಶರಣು ಮಡಿಕೇರಿ, ಮೇ ೩೧: ನೇಣು ಬಿಗಿದುಕೊಂಡು ಕೊಡಗು ಜಿಲ್ಲೆ ಮೂಲದ ಉಪತಹಶೀಲ್ದಾರ್ ಸಾವಿಗೆ ಶರಣಾದ ಘಟನೆ ಹಾಸನದ ಲಾಡ್ಜ್ವೊಂದರಲ್ಲಿ ನಡೆದಿದೆ. ಮೂಲತಃ ಜಿಲ್ಲೆಯ ತೂಚಮಕೇರಿ ನಿವಾಸಿ, ಪ್ರಸ್ತುತ ಮೈಸೂರು