ಐಎಂಎಸ್ಸಿ ಆಫ್ರೋಡ್ ರ್ಯಾಲಿಯಲ್ಲಿ ಕೊಡಗಿನವರ ಸಾಧನೆ ಚೆಟ್ಟಳ್ಳಿ, ಏ. ೧: ಮಂಗಳೂರಿನ ಒಡ್ಡೂರು ಫಾರ್ಮ್ಸ್ನಲ್ಲಿ ನಡೆದ ಪ್ರತಿಷ್ಠಿತ ಐ.ಎಂ.ಎಸ್‌ಸಿ ಆಫ್‌ರೋಡ್ ಟ್ರೋಫಿ - ೨೦೨೬ ಸ್ಪರ್ಧೆಯಲ್ಲಿ ಕೊಡಗಿನ ರ‍್ಯಾಲಿಪಟುಗಳು ಅದ್ಭುತ ಸಾಧನೆ ಮಾಡಿ ರಾಜ್ಯ
ಹರಕೆ ಒಪ್ಪಿಸಿದ ಯುಕೋ ಸಂಘಟನೆ *ಗೋಣಿಕೊಪ್ಪ, ಏ. ೧: ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ
ಪದ್ಮಭೂಷಣ ಜನರಲ್ ತಿಮ್ಮಯ್ಯರಿಗೆ ಗೌರವ ನಮನ ಮಡಿಕೇರಿ, ಮಾ. ೩೧: ವಿಶ್ವಕಂಡ ವೀರ ಸೇನಾನಿ, ಕೊಡಗಿನ ಹೆಮ್ಮೆಯ ಪುತ್ರ, ಭಾರತೀಯ ಸೇನಾ ಇತಿಹಾಸದಲ್ಲಿ ವಿಶೇಷ ಛಾಪು ಮೂಡಿಸಿರುವ ಪದ್ಮಭೂಷಣ ಖ್ಯಾತಿಯ ವೀರಸೇನಾನಿ ಜನರಲ್ ಕೆ.ಎಸ್.
೫ ದಶಕಗಳ ಬಳಿಕ ಮತ್ತೆ ಚಂದ್ರನೆಡೆಗೆ ವಾಷಿAಗ್‌ಟನ್, ಮಾ. ೩೧: ಚಂದ್ರನೆಲಕ್ಕೆ ಗಗನಯಾತ್ರಿಕರನ್ನು ಕಳುಹಿಸುವ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಮಹಾತ್ವಾಕಾಂಕ್ಷೆಯ ಆರ್ಟಿಮಿಸ್ ಯೋಜನೆಯ ೨ನೇ ಹಂತದ ‘ಆರ್ಟಿಮಿಸ್-೨’ ಉಡಾವಣೆ ಇಂದು (ತಾ.೧ ರಂದು) ನಡೆಯಲಿದೆ.
‘ಶಕ್ತಿ’ಗೆ ರಾಜ್ಯ ಪ್ರಶಸ್ತಿ ಬೆಂಗಳೂರು, ಮಾ. ೩೧: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಶಕ್ತಿ ದಿನಪತ್ರಿಕೆಯೂ ಒಂದು ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡಲಾಗುವ