ಪೊಲೀಸ್ ಕರ್ತವ್ಯಕ್ಕೆ ಸಹಕರಿಸಲು ಮಾಜಿ ಸೈನಿಕರಲ್ಲಿ ಎಸ್ಪಿ ಮನವಿ ಮಡಿಕೇರಿ, ಜ. ೩೦: ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳ ಕರ್ತವ್ಯ ನಿರ್ವಹಣೆ ಒಂದಕ್ಕೊAದು ಪೂರಕವೇ ಆಗಿರುತ್ತದೆ; ಜಿಲ್ಲೆಯ ಮಾಜಿ ಯೋಧರು ಪೊಲೀಸರ ಕೆಲಸಕ್ಕೆ ಸಹಕರಿಸಬೇಕೆಂದು ಎಸ್‌ಪಿ
ರಸ್ತೆ ಕಾಮಗಾರಿ ವಾಹನ ಸಂಚಾರಕ್ಕೆ ತಡೆ ಸೋಮವಾರಪೇಟೆ, ಜ. ೩೦: ಸೋಮವಾರಪೇಟೆ-ಶಾಂತಳ್ಳಿ ಜಿಲ್ಲಾ ಮುಖ್ಯರಸ್ತೆಯ ಬಸವನಕಟ್ಟೆ ಬಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ತಾ.೩೧ ರಿಂದ (ಇಂದಿನಿAದ) ಆರಂಭಗೊಳ್ಳುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ
ಅಪಘಾತ ಚಾಲಕ ಪ್ರಾಣಾಪಾಯದಿಂದ ಪಾರು ಸೋಮವಾರಪೇಟೆ, ಜ. ೩೦: ಪಟ್ಟಣದಿಂದ ಶಾಂತಳ್ಳಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ರಸ್ತೆಯ ಮಧ್ಯಭಾಗದಲ್ಲಿ ಮಗುಚಿ ಬಿದ್ದ
ಮಡಿಕೇರಿಯಲ್ಲಿ ರಾಷ್ಟçಪಿತನಿಗೆ ನಮನ ಮಡಿಕೇರಿ, ಜ. ೩೦: ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆಯು ನಗರದಲ್ಲಿ ಜರುಗಿತು. ನಗರದ
ನಾಳೆ ಸೋಮವಾರಪೇಟೆಯಲ್ಲಿ ಹಿಂದೂ ಸಂಗಮ ಸೋಮವಾರಪೇಟೆ, ಜ. ೩೦: ತಾಲೂಕು ಹಿಂದೂ ಸಂಗಮ ಸಮಿತಿಯ ವತಿಯಿಂದ ಫೆ. ೧ರಂದು (ನಾಳೆ) ಸೋಮವಾರಪೇಟೆ ಪಟ್ಟಣದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂಬAಧ