ಬೇಳೂರು ಬಾಣೆಗೆ ಬೇಲಿ ವಿಚಾರ ಸರ್ವೆ ನಡೆಸಿ ವರದಿ ನೀಡಲು ತಹಶೀಲ್ದಾರ್ ಸೂಚನೆ ಸೋಮವಾರಪೇಟೆ,ಮೇ.೧೯: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್‌ನವರು ಬೇಲಿ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ
ಠಾಣಾಧಿಕಾರಿಯಾಗಿ ವರ್ಗಾವಣೆ *ಗೋಣಿಕೊಪ್ಪ, ಮೇ ೧೯: ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ಬಿ.ಕೆ. ಪ್ರದೀಪ್ ವರ್ಗಾವಣೆ ಗೊಂಡಿದ್ದಾರೆ. ಗೋಣಿಕೊಪ್ಪ ಠಾಣೆಗೆ ಕಾಳೇಗೌಡ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು
ಬೀದಿನಾಯಿಗಳ ಸಂತಾನ ನಿಯಂತ್ರಣ ಶಿಬಿರ ಮಡಿಕೇರಿ, ಮೇ ೧೯: ಅನಿಮಲ್ ರಿಲೀಫ್ ಕೊಡಗು ಸಂಸ್ಥೆಯು ಬೆಂಗಳೂರಿನ ಎ.ಎಸ್.ಆರ್.ಎ. ಸಹಯೋಗದಲ್ಲಿ ತಾ. ೨೩ ಹಾಗೂ ೨೪ ರಂದು ಕಡಗದಾಳು ಗ್ರಾಮದ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಮತ್ತು
ಜಿಆರ್ಸ್ ಫ್ಯಾಂಟಸಿ ಪಾರ್ಕ್ ೫ ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಡಿಕೇರಿ, ಮೇ ೧೯: ಮೈಸೂರಿನ ಜಿಆರ್‌ಸ್ ಫ್ಯಾಂಟಸಿ ಪಾರ್ಕ್ ರೂ.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ೫,೦೦೦ ಚದರ ಅಡಿ ವಿಸ್ತೀರ್ಣದ ಶೂನ್ಯ ಆಳದ (Zeಡಿo-ಆeಠಿಣh) ಫ್ಯಾಮಿಲಿ ಪೂಲ್
ಬಾಳೆಲೆ ಮಾರಮ್ಮ ದೇವಸ್ಥಾನ ವಾರ್ಷಿಕೋತ್ಸವ ಮಡಿಕೇರಿ, ಮೇ ೧೯; ದಕ್ಷಿಣ ಕೊಡಗಿನ ಬಾಳೆಲೆಯ ಶ್ರೀ ಮಾರಮ್ಮ ದೇವಸ್ಥಾನದ ವಾರ್ಷಿಕೋತ್ಸವ ತಾ.೧೯ ರಿಂದ ಆರಂಭಗೊAಡಿದ್ದು, ತಾ. ೨೨ ರವರೆಗೆ ನಡೆಯಲಿದೆ. ತಾ. ೨೦ ರಂದು