ಬ್ರಹ್ಮರಥೋತ್ಸವ ಅಂಗವಾಗಿ ಕಾರ್ಯಕ್ರಮ ಕೂಡಿಗೆ, ಏ. ೨: ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ಮತ್ತು ಅದಕ್ಕೆ ಸಂಬAಧಿಸಿದAತೆ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ಈ ಸಾಲಿನ ಶಾಸಕರ ಅನುದಾನದಲ್ಲಿ ರೂ.
ಲಿಟ್ಲ್ ಫೀಟ್ಸ್ ಯುಕೆಜಿ ಮಕ್ಕಳ ಬೀಳ್ಕೊಡುಗೆ ಶನಿವಾರಸಂತೆ, ಏ. ೨: ಮಕ್ಕಳ ಭವಿಷ್ಯ ಆರಂಭವಾಗುವುದೇ ಆ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ...ಹಾಗೂ ಕಲಿಕೆಯ ತಳಪಾಯ ಹೇಗಿದೆ ಎಂಬ ಆಧಾರದಡಿಯಲ್ಲಿ ಎಂದು ಮಡಿಕೇರಿ ಕ್ವೀನ್ಸ್ ಅಕಾಡೆಮಿ
ಧರ್ಮಸ್ಥಳ ಸಂಘದಿAದ ವಾಕರ್ ಕೊಡುಗೆ ಚೆಯ್ಯಂಡಾಣೆ, ಏ. ೨: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಮ್ಮೆಮಾಡು ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಸಂಕಷ್ಟ ಎದುರಿಸುತ್ತಿದ್ದ ಸಂಘದ ಸದಸ್ಯರೊಬ್ಬರ ಪತಿಗೆ ವಾಕರ್ ಅನ್ನು
ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕರಿಗೆ ಸನ್ಮಾನ ವೀರಾಜಪೇಟೆ, ಏ.೨: ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ಶಾಸಕರಾಗಿ ಆಯ್ಕೆಯಾದಲ್ಲಿನಿಂದ
ಕೌಶಲ್ಯಾಧಾರಿತ ಶಿಬಿರ ಮುಕ್ತಾಯ ಸಮಾರಂಭ *ಗೋಣಿಕೊಪ್ಪ, ಏ. ೨: ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೌಶಲ್ಯಯುತ ವೃತ್ತಿ ಸಹಕಾರಿ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ