ಇರಾನ್ನಿಂದ ಭಾರತಕ್ಕೆ ಬಂದ ತೈಲ ಹಡಗು ರಾಜತಾಂತ್ರಿಕತೆ ಗೆಲುವು ಕೋವರ್‌ಕೊಲ್ಲಿ ಇಂದ್ರೇಶ್ ಮುಂಬೈ, ಮಾ. ೧೩: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನಿನ ಸಹವರ್ತಿ ಅಬ್ಬಾಸ್ ಅರಗ್ಚಿ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ, ಇರಾನ್ ಭಾರತದ
ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ ಮಡಿಕೇರಿ, ಮಾ. ೧೩: ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್
ಕುಸಿತ ಕಂಡ ಸಿಹಿ ಗೆಣಸಿನ ಬೆಲೆ ಆತಂಕದಲ್ಲಿ ರೈತರು ಕೂಡಿಗೆ, ಮಾ. ೧೩: ಜಿಲ್ಲೆಯ ಕುಶಾಲನಗರ ತಾಲ್ಲೂಕು, ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಮತ್ತು ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಬೆಳೆಯಲಾದ ಸಿಹಿ ಗೆಣಸಿನ ಬೆಲೆ
ಪ್ರಕೃತಿಯ ಆರಾಧನೆ ಕೊಡಗಿನ ಸಂಸ್ಕೃತಿ ಮಧೋಶ್ ಪೂವಯ್ಯ ಮಡಿಕೇರಿ, ಮಾ. ೧೩: ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ, ನೀರು, ಕಾಡು, ಪರಿಸರಗಳನ್ನು ಪೂಜಿಸುವುದು ಮತ್ತು ವೀರ ಪರಂಪರೆ ಇವು ಕೊಡಗಿನ ಸಂಸ್ಕೃತಿ ಎಂದು
ಎಮ್ಮೆಮಾಡುವಿನಲ್ಲಿ ಇಫ್ತಾರ್ ಕಡಂಗ, ಮಾ. ೧೩: ಎಮ್ಮೆಮಾಡು ಹಳರಮಿ ಯೂತ್ ವಾಯ್ಸ್ ವತಿಯಿಂದ ಗ್ರಾಂಡ್ ಇಫ್ತಾರ್ ಸಂಗಮವನ್ನು ಎಮ್ಮೆಮಾಡು ಖಿಳಿರಿಯ್ಯ ಜುಮಾ ಮಸೀದಿ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಸೌಹಾರ್ದತೆ ಮತ್ತು ಧಾರ್ಮಿಕ ಏಕತೆಯನ್ನು