ಎನ್ಎಸ್ಎಸ್ ಶಿಬಿರದ ಮುಕ್ತಾಯ ಸಮಾರಂಭ ಮುಳ್ಳೂರು, ಏ. ೨: ‘ಶಿಕ್ಷಣದಿಂದ ಗುರಿ ಸಾಧಿಸಲು ಮತ್ತು ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ’ ಎಂದು ಚಿಕ್ಕಅಳುವಾರದ ಕೊಡಗು ವಿ.ವಿ. ನಿಲಯದ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್
ರಾಮನವಮಿ ದೇವರ ದಾಸಿಮಯ್ಯ ಜಯಂತಿ ಆಚರಣೆ ಕೂಡಿಗೆ, ಏ. ೨: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ರಾಮನವಮಿ ಮತ್ತು ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ದೇವಸ್ಥಾನದ ಸಭಾಂಗಣದಲ್ಲಿ
ಸುಬುಲು ಸ್ಸಲಾಂ ಮದ್ರಸ ಪ್ರಾರಂಭೋತ್ಸವ ಕೊಯನಾಡು, ಏ. ೨: ಇಲ್ಲಿನ ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಬುಲುಸ್ಸಲಾಂ ಮದ್ರಸ ಪ್ರಾರಂಭೋತ್ಸವವು ಮದ್ರಸ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಹಾಜಿ
ನೆಮ್ಮದಿಯ ಬದುಕು ಬೇಕಾಗಿದೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಣಿವೆ, ಏ. ೨: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತು ಅಗ್ನಿಕುಂಡದಲ್ಲಿ ಬೇಯುತ್ತಿದೆ. ಅದರ ಪರಿಣಾಮ ಅಡುಗೆ ಮನೆಗಳಿಗೂ ವ್ಯಾಪಿಸಿದ್ದು, ಜನರಿಗೆ ನೆಮ್ಮದಿಯ ಬದುಕು ಬೇಕಾಗಿದೆ ಎಂದು
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯ ಶ್ಲಾಘನೀಯ ಕಾಳಿಮಾಡ ಮೋಟಯ್ಯ ಶ್ರೀಮಂಗಲ, ಏ. ೨: ಸರ್ಕಾರದ ಯಾವುದೇ ಅನುದಾನ ಹಾಗೂ ಸಹಕಾರವಿಲ್ಲದೆ ಕೊಡವ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ