ನಾಲೆ ಆಧುನೀಕರಣ ಕಾಮಗಾರಿ ಆರಂಭ ಕೂಡಿಗೆ, ಜ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುಖ್ಯ ನಾಲೆಯ ಆಧುನೀಕರಣ ಸೇರಿದಂತೆ ರೂ. ೭೨ ಕೋಟಿ ವೆಚ್ಚದ ೬.೮೫
ಆಪತ್ತಿನ ಸಮಯದಲ್ಲಿ ರಕ್ಷಿಸುವ ಆಪದ್ಬಾಂಧವರು ಪ್ರಕೃತಿ ವಿಕೋಪವನ್ನು ಮುಂದಾಗಿ ಹೇಳಲು ಯಾರಿಗೂ ಸಾಧ್ಯವಾಗದು. ಇದ್ದಕ್ಕಿದ್ದಂತೆ ಭೂತಳದಲ್ಲಿ ಇರುವ ಪದರಗಳು ಚಲನೆಗೊಳ್ಳುವುದರಿಂದ ಅದರ ಹೊಡೆತವು ಭೂಮಿಯ ಮೇಲ್ಪದರಕ್ಕೆ ಸಂವಹನಗೊAಡು ಭೂಮಿಯು ಕಂಪಿಸತೊಡಗುವುದು. ಈ ಕಂಪನದ
ಮಡಿಕೇರಿಯಲ್ಲಿ ಎಸ್ಆರ್ವಿ ಫುಟ್ಬಾಲ್ ಲೀಗ್ ಟೀಮ್ ಒನ್ ಟಚ್ ಚಾಂಪಿಯನ್ ಮಡಿಕೇರಿ, ಜ. ೧೮: ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾದ ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್ - ೩, ಮೋಟೋ ಎಕ್ಸೊ÷್ಪ
ಕೊಮಾರಪ್ಪ ಅವರಿಗೆ ಶ್ರದ್ಧಾಂಜಲಿ ಸ¨ ಕುಶಾಲನಗರ, ಜ. ೧೮: ನಗರದ ಎಪಿಸಿಎಂಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಎಂ.ಎನ್ ಕೊಮಾರಪ್ಪ ಅವರ ನಿಧನ ಸಂಬAಧ ಕುಶಾಲನಗರ ಪಟ್ಟಣವೂ ಸೇರಿದಂತೆ ಸುತ್ತಲಿನ ನೂರಾರು ಮಂದಿ ಸ್ಥಳೀಯ
ಕ್ರೀಡಾ ಸಾಮಗ್ರಿ ಕೊಡುಗೆ ಚೆಯ್ಯಂಡಾಣೆ, ಜ. ೧೮: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ರೋಹನ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಹನ್ ಫೌಂಡೇಶನ್