ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ಮಡಿಕೇರಿ, ಮೇ ೧೮ : ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ‍್ಯಾಫ್ಟ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆಮಿಯಿಂದ (ಜೇತ್ನ) ರ‍್ಯಾಪ್ಟ್ ಫಿಟ್ಟ್ನೆಸ್ ಪ್ರಮಾಣ
ಪ್ರಶ್ನೆ ಪತ್ರಿಕೆ ಸೋರಿಕೆ ಎಸ್ಎಸ್ಎಫ್ ವೀರಾಜಪೇಟೆ ಪ್ರತಿಭಟನೆ ಚೆಯ್ಯಂಡಾಣೆ, ಮೇ.೧೮: ಎನ್‌ಇಇಟಿ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಶಾಶ್ವತ ಪರಿಹಾರವನ್ನು ಸಂಬAಧಪಟ್ಟ ಇಲಾಖೆ ನೀಡಬೇಕು ಎಂದು ಎಸ್.ಎಸ್.ಎಫ್ ಒತ್ತಾಯಿಸಿದೆ. ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಸಮಿತಿ ಆಯೋಜಿಸಿದ್ದ
ಕ್ರೀಡೆ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆ ಪ್ರೊಮೇ ರಾಘವ ಮಡಿಕೇರಿ ಮೇ ೧೮: ಕ್ರೀಡೆ ಎಂದರೆ ಕೇವಲ ಗೆಲುವು ಸೋಲಿನ ಲೆಕ್ಕಾಚಾರವಲ್ಲ, ಅದು ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣವನ್ನು ಬೆಳೆಸುವ ಒಂದು ಮಾರ್ಗವಾಗಿದೆ ಎಂದು ಫೀ.ಮಾ.ಕೆ.ಎಂ.ಕಾರ್ಯಪ್ಪ
ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ‘ಎಥ್ನಿಕ್ ಡೇ’ ಆಚರಣೆ ಗೋಣಿಕೊಪ್ಪಲು, ಮೇ ೧೮: ವಿಭಿನ್ನ ರಾಜ್ಯಗಳಿಂದ, ವಿವಿಧ ಧರ್ಮಗಳಿಂದ ಮತ್ತು ಬೇರೆ ಬೇರೆ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ಅಸೈನ್‌ಮೆಂಟ್‌ಗಳ ಬಗ್ಗೆ ಚರ್ಚಿಸಿ, ಸ್ನೇಹಭಾವದಿಂದ ಇರುವುದು
ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಸಹಚರವಾಗಿರಬೇಕು ನಂಜುAಡಸ್ವಾಮಿ ಮಡಿಕೇರಿ, ಮೇ ೧೮: ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳು ಕೇವಲ ಪಠ್ಯದ ಭಾಗವಾಗಿರದೆ, ಅವರ ಉತ್ತಮ ಸಹಚರವಾಗಿರಬೇಕು. ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ