ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯ ಶ್ಲಾಘನೀಯ ಕಾಳಿಮಾಡ ಮೋಟಯ್ಯ ಶ್ರೀಮಂಗಲ, ಏ. ೨: ಸರ್ಕಾರದ ಯಾವುದೇ ಅನುದಾನ ಹಾಗೂ ಸಹಕಾರವಿಲ್ಲದೆ ಕೊಡವ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ
ಮಡಿಕೆಬೀಡು ಪ್ರೀಮಿಯರ್ ಲೀಗ್ ತಿತಿಮತಿ ಬ್ಲೂ ಬಾಯ್ಸ್ ಚಾಂಪಿಯನ್ ಗೋಣಿಕೊಪ್ಪಲು, ಏ. ೨: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮಡಿಕೆಬೀಡು
ಕೊಡವ ಸಮುದಾಯಕ್ಕಾಗಿ ಪ್ರತ್ಯೇಕ ಕ್ಷೇತ್ರ ನೀಡುವಂತೆ ಸಿಎನ್ಸಿ ಆಗ್ರಹ ಮಡಿಕೇರಿ, ಏ.೨: ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನ ಸಭೆ ಎರಡರಲ್ಲೂ ಕೊಡವ ಸಮುದಾಯಕ್ಕಾಗಿ ಪ್ರತ್ಯೇಕ ಕ್ಷೇತ್ರಗಳನ್ನು ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ವತಿಯಿಂದ ಒತ್ತಾಯಿಸಲಾಯಿತು. ಜಿಲ್ಲಾಡಳಿತದಲ್ಲಿ
ಬೆಳೆ ನಷ್ಟ ಪರಿಹಾರಕ್ಕೆ ರೈತ ಸಂಘ ಆಗ್ರಹ ಗೋಣಿಕೊಪ್ಪಲು, ಏ. ೨: ಕೊಡಗಿನ ರೈತರ ಪ್ರಮುಖ ಬೆಳೆಗಳಾದ ಕಾಫಿ, ತೆಂಗು ಅಡಿಕೆ, ಕರಿಮೆಣಸು, ಈ ಬಾರಿಯ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಆದರೆ ಸಕಾಲದಲ್ಲಿ ಕಾಫಿ
ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಮಡಿಕೇರಿ, ಏ. ೨: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸಹಕಾರದೊಂದಿಗೆ ಮಡಿಕೇರಿ ಯೂತ್ ಕ್ಲಬ್(ಎಂವೈಸಿಸಿ) ವತಿಯಿಂದ ಮಂಗಳೂರು ವಿಭಾಗದ ಬಾಲಕ ಹಾಗೂ ಬಾಲಕಿಯರ ಕೊಡಗು ಕ್ರಿಕೆಟ್ ತಂಡಕ್ಕೆ