ಹುದಿಕೇರಿ ಅಮರ್ ಜವಾನ್ ಸ್ಮಾರಕದಲ್ಲಿ ಸೇನಾ ದಿನಾಚರಣೆ ಪೊನ್ನಂಪೇಟೆ, ಜ. ೧೭: ಹುದಿಕೇರಿ ಗ್ರಾಮದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಜಾತ್ರೋತ್ಸವಗಳು ಸಾಮರಸ್ಯದ ಪ್ರತೀಕ ಕೊಡಗಿನ ರಕ್ತದಲ್ಲೇ ಕ್ರೀಡೆಯಿದೆ ಸಂಸದ ಸೋಮವಾರಪೇಟೆ,ಜ.೧೭: ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೋತ್ಸವಗಳು ಸಾಮರಸ್ಯದ ಪ್ರತೀಕವಾಗಿವೆ. ಹಬ್ಬಾಚರಣೆಗಳ ಜೊತೆಯಲ್ಲಿ ಕ್ರೀಡೆಯನ್ನೂ ಆಯೋಜಿಸುವ ಮೂಲಕ ಕೊಡಗಿನ ರಕ್ತದಲ್ಲೇ ಕ್ರೀಡೆ ಅಡಗಿದೆ ಎಂಬುದನ್ನು ಕೊಡಗಿನ ಜನ ನಿರೂಪಿಸುತ್ತಿದ್ದಾರೆ
ವೀರಾಜಪೇಟೆಯಲ್ಲಿ ಫುಟ್ಬಾಲ್ ಪಂದ್ಯಾಟ ವೀರಾಜಪೇಟೆ, ಜ. ೧೭: ಕ್ರೀಡಾಕೂಟ, ಸಾಂಸ್ಕöÈತಿಕ ಕಾರ್ಯಕ್ರಮಗಳ ಆಯೋಜನೆಯಿಂದ ಯುವ ಸಮಾಜ ಸಂಘಟನೆ ಸಾಧ್ಯ ಎಂದು ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಆರ್. ಲಿಂಗಪ್ಪ
ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ ಮಡಿಕೇರಿ, ಜ. ೧೭: ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರ ಮತ್ತು ರಾಷ್ಟಿçÃಯ ನಾಟಕ ಶಾಲೆ, ದೆಹಲಿ ಇವರುಗಳ ಸಹಯೋಗದೊಂದಿಗೆ “ಭಾರತ ರಂಗ ಮಹೋತ್ಸವ” ಹಾಗೂ “
ವ್ಯಕ್ತಿ ನಾಪತ್ತೆ ದೂರು ದಾಖಲು ಸೋಮವಾರಪೇಟೆ, ಜ. ೧೭: ತಾಲೂಕಿನ ನಂದಿಗುAದ ಗ್ರಾಮದ ಲೈನ್ ಮನೆಯಲ್ಲಿ ವಾಸವಾಗಿದ್ದ ಬಳ್ಳಾರಿ ಜಿಲ್ಲೆಯ, ನಾಗತಿ ಬಸಾಪುರ ಕೊಮಾರನಳ್ಳಿ ಗ್ರಾಮ ನಿವಾಸಿ ಮಲ್ಲನಾಯಕ (೩೬) ನಾಪತ್ತೆಯಾಗಿರುವ ಬಗ್ಗೆ