ವಿದ್ಯುತ್ ವ್ಯತ್ಯಯ ಮಡಿಕೇರಿ, ಮೇ ೧೭: ವೀರಾಜಪೇಟೆ ೬೬/೩೩/೧೧ ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರ ಮಗ್ಗುಲದಲ್ಲಿ ತಾ. ೧೯ ರಂದು ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೆ ತುರ್ತು ನಿರ್ವಹಣಾ
ಇಂದು ವಸ್ತುಸಂಗ್ರಹಾಲಯ ದಿನಾಚರಣೆ ಮಡಿಕೇರಿ, ಮೇ ೧೭: ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಸರ್ಕಾರಿ ವಸ್ತುಸಂಗ್ರಹಾಲಯ, ಮಡಿಕೇರಿಯಲ್ಲಿ ತಾ. ೧೮ ರಂದು (ಇಂದು) ಬೆಳಿಗ್ಗೆ ೯.೪೫ ಗಂಟೆಗೆ ಅಂತರರಾಷ್ಟಿçÃಯ
ಮತಾಂತರದೊAದಿಗೆ ಪ್ರಾರ್ಥನೆಗೆ ಅಕ್ರಮ ಕಟ್ಟಡ ನಿರ್ಮಾಣ ಸುಂಟಿಕೊಪ್ಪ,ಮೇ. ೧೬: ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹೇರೂರಿನ ಗಿರಿಜನ ಹಾಡಿಯೊಳಗೆ ಅಕ್ರಮವಾಗಿ ಕ್ರೆöÊಸ್ತ ಪ್ರಾರ್ಥನಾ ಮಂದಿರ ಕಟ್ಟಿದ್ದು ಮಾತ್ರವಲ್ಲದೆ ಅದರ ಉದ್ಘಾಟನೆಗೆಂದು ಆಗಮಿಸಿದ ತಮಿಳುನಾಡು ಮೂಲದ ವ್ಯಕ್ತಿಗಳನ್ನು
ಬ್ರಿಗೇಡಿಯರ್ ಆಗಿ ನಿತಿನ್ ಕುಟ್ಟಪ್ಪ ಮಡಿಕೇರಿ, ಮೇ ೧೬: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯವರಾದ ಕಂಡ್ರತAಡ ನಿತಿನ್ ಕುಟ್ಟಪ್ಪ ಅವರು ಇದೀಗ ಬ್ರಿಗೇಡಿಯರ್ ಆಗಿ ನೇಮಕಗೊಂಡಿದ್ದಾರೆ. ಈತನಕ ಕರ್ನಲ್ ರ‍್ಯಾಂಕ್‌ನಲ್ಲಿದ್ದ ಇವರು ಇದೀಗ
ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನ ಶಾಸಕ ಪೊನ್ನಣ್ಣ ಮಡಿಕೇರಿ,ಮೇ.೧೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಕುಟುಂಬವಾರು ಕ್ರೀಡಾ ಹಬ್ಬಕ್ಕೆ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ