ಕೆಸರಿನಾಟದೊಂದಿಗೆ ಕೃಷಿ ಸಂಸ್ಕೃತಿಯ ಪಾಠ ಕಲಿತ ಮಕ್ಕಳು ಗೋಣಿಕೊಪ್ಪಲು, ಜು. ೧೮: ಪುಸ್ತಕದ ಪುಟಗಳು ಮತ್ತು ಮೊಬೈಲ್ ಪರದೆಗಳಾಚೆ ಇಂದಿನ ಮಕ್ಕಳು ಭತ್ತದ ಗದ್ದೆಯ ಕೆಸರಿನಲ್ಲಿ ಆಟವಾಡುತ್ತಾ ಕೃಷಿ ಹಾಗೂ ಕೊಡಗಿನ ಸಂಸ್ಕೃತಿಯ ಪಾಠ ಕಲಿಯುವ
ಇಂದಿನ ಫುಟ್ಬಾಲ್ ವಿಶ್ವಕಪ್ ಫೈನಲ್ ಹಿಂದಿದೆ ೨ ದಶಕಗಳ ಇತಿಹಾಸ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಮೆರಿಕಾದ ನ್ಯೂಯಾರ್ಕ್ನ ನ್ಯೂ ಜೆರ್ಸಿ ಸ್ಟೇಡಿಯಂ ಸಜ್ಜುಗೊಂಡಿದೆ.ಒAದು ತಿಂಗಳ ಫುಟ್ಬಾಲ್ ಹಬ್ಬಕ್ಕೆ ಜುಲೈ ೧೯ರ ಮಧ್ಯರಾತ್ರಿ (ಸೋಮವಾರ ಮುಂಜಾನೆ
ಬೃಹತ್ ತಡೆಗೋಡೆ ಕುಸಿದು ಮನೆಗೆ ಅಪಾಯ ವೀರಾಜಪೇಟೆ, ಜು. ೧೮: ವೀರಾಜಪೇಟೆ ಸಮೀಪದ ಗೌರಿಕೆರೆ ಪ್ರದೇಶದಲ್ಲಿ ಅಕ್ರಮ ಕಾಮಗಾರಿಯಿಂದ ಬೃಹತ್ ತಡೆಗೋಡೆ ಕುಸಿದು ಸ್ಥಳೀಯ ನಿವಾಸಿಯೊಬ್ಬರ ಮನೆ ಅಪಾಯದ ಅಂಚಿನಲ್ಲಿದ್ದು, ಘಟನೆ ನಡೆದು ೨೦
ಪೊಲೀಸರ ಭಯಕ್ಕಲ್ಲ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸಿ ಗೋಣಿಕೊಪ್ಪಲು, ಜು. ೧೮: ಪೊಲೀಸರ ಭಯದಿಂದಲ್ಲ, ತಮ್ಮ ಅಮೂಲ್ಯ ಜೀವದ ರಕ್ಷಣೆಗಾಗಿ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ವೀರಾಜಪೇಟೆ ಡಿವೈಎಸ್ಪಿ ಮಹೇಶ್
ಬ್ರಿಟಿಷರ ಕಾಲದ ಕಬ್ಬಿಣ ಸೇತುವೆಯ ನೆನಪು ಉಳಿಯಲಿದೆ ಮಂತರ್ ಐಗೂರು, ಜು. ೧೮: ಐಗೂರು ಗ್ರಾಮದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ಮಂತರ್ ಗೌಡ ಪರಿಶೀಲಿಸಿದರು. ಈ ಸಂದರ್ಭ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕಾಜೂರು ಪರ್ಯಾಯ ರಸ್ತೆ ಹದಗೆಟ್ಟಿದ್ದು