ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಆಟಿ ವಿಶೇಷ ಪೂಜೆ ವೀರಾಜಪೇಟೆ, ಜು. ೧೮: ಕರಾವಳಿ ಮತ್ತು ಮಲೆನಾಡಿನ ಜನರ ಆರಾಧ್ಯ ದೈವವಾದ ಶ್ರೀ ಮಾರಿಯಮ್ಮ ದೇವಿಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಆಟಿ ಮಾಸಕ್ಕೆ ಚಾಲನೆ ಸಿಕ್ಕಿದೆ. ಆಟಿ
ಸಿದ್ದಾಪುರ ಆಸ್ಪತ್ರೆಯಲ್ಲಿರುವ ಸಮಸ್ಯೆ ಪರಿಹಾರಕ್ಕೆ ಆಗ್ರಹ ಸಿದ್ದಾಪುರ, ಜು. ೧೮: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಔಷಧಿ ಅಭಾವ ಹಾಗೂ ಪ್ರಯೋಗಾಲಯದ ಅವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು
ಇಂದಿನ ಫುಟ್ಬಾಲ್ ವಿಶ್ವಕಪ್ ಫೈನಲ್ ಹಿಂದಿದೆ ೨ ದಶಕಗಳ ಇತಿಹಾಸ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಮೆರಿಕಾದ ನ್ಯೂಯಾರ್ಕ್ನ ನ್ಯೂ ಜೆರ್ಸಿ ಸ್ಟೇಡಿಯಂ ಸಜ್ಜುಗೊಂಡಿದೆ.ಒAದು ತಿಂಗಳ ಫುಟ್ಬಾಲ್ ಹಬ್ಬಕ್ಕೆ ಜುಲೈ ೧೯ರ ಮಧ್ಯರಾತ್ರಿ (ಸೋಮವಾರ ಮುಂಜಾನೆ
ಬೃಹತ್ ತಡೆಗೋಡೆ ಕುಸಿದು ಮನೆಗೆ ಅಪಾಯ ವೀರಾಜಪೇಟೆ, ಜು. ೧೮: ವೀರಾಜಪೇಟೆ ಸಮೀಪದ ಗೌರಿಕೆರೆ ಪ್ರದೇಶದಲ್ಲಿ ಅಕ್ರಮ ಕಾಮಗಾರಿಯಿಂದ ಬೃಹತ್ ತಡೆಗೋಡೆ ಕುಸಿದು ಸ್ಥಳೀಯ ನಿವಾಸಿಯೊಬ್ಬರ ಮನೆ ಅಪಾಯದ ಅಂಚಿನಲ್ಲಿದ್ದು, ಘಟನೆ ನಡೆದು ೨೦
ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಆಟಿ ವಿಶೇಷ ಪೂಜೆ ಗೋಣಿಕೊಪ್ಪಲು, ಜು. ೧೮: ಪೊಲೀಸರ ಭಯದಿಂದಲ್ಲ, ತಮ್ಮ ಅಮೂಲ್ಯ ಜೀವದ ರಕ್ಷಣೆಗಾಗಿ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ವೀರಾಜಪೇಟೆ ಡಿವೈಎಸ್ಪಿ ಮಹೇಶ್