ಕಾಡಾನೆ ದಾಳಿ ಕೃಷಿ ಫಸಲು ನಾಶ ಸಿದ್ದಾಪುರ, ಜು. ೧೮: ಎರಡು ಕಾಡಾನೆಗಳು ಮನೆಯಂಗಳಕ್ಕೆ ನುಗ್ಗಿ ಕಾಫಿ ತೋಟದಲ್ಲಿ ದಾಂಧಲೆ ನಡೆಸಿ ೬೦ಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಅಡಿಕೆ ಮರಗಳನ್ನು ನಾಶಪಡಿಸಿರುವ ಘಟನೆ
ಮಲ್ಮ ಬೆಟ್ಟದ ಸ್ಥಳ ಮರುಖರೀದಿ ಕುರಿತು ಶಾಸಕರೊಂದಿಗೆ ಸಮಾಲೋಚನೆ ಮಡಿಕೇರಿ, ಜು. ೧೮: ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ನೆಲಜಿ ಮಲ್ಮ ಹಿತರಕ್ಷಣಾ ಸಮಿತಿಯ ಸದಸ್ಯರು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಬೆಂಗಳೂರಿನ ನಿವಾಸದ ಕಚೇರಿಯಲ್ಲಿ
ಸುಮನ ಮ್ಯಾಥ್ಯೂಗೆ ಮಕ್ಕಳ ಹಕ್ಕುಗಳ ಪ್ರಶಸ್ತಿ ಪ್ರದಾನ ಸೋಮವಾರಪೇಟೆ, ಜು. ೧೮: ಬೆಂಗಳೂರಿನ ಚೈಲ್ಡ್ರೈಟ್ಸ್ ಟ್ರಸ್ಟ್ ನೀಡುವ ಯುನಿಸೆಫ್ ನಿಕಟವರ್ತಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಡಾ. ಪದ್ಮಿನಿ ಅವರ ಹೆಸರಿನಲ್ಲಿ ನೀಡುವ ಮಕ್ಕಳ ಹಕ್ಕುಗಳ ಪ್ರಶಸ್ತಿಗೆ
ಕಾಡಾನೆ ದಾಳಿ ಕೃಷಿ ಯಂತ್ರೋಪಕರಣಕ್ಕೆ ಹಾನಿ ಚೆಯ್ಯಂಡಾಣೆ, ಜು. ೧೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ರೈತರ ಕೃಷಿ ಉಪಕರಣಗಳು ಹಾಗೂ ತೋಟಗಳಿಗೆ ವ್ಯಾಪಕ ಹಾನಿ ಉಂಟುಮಾಡಿದೆ. ನರಿಯAದಡ
ಸಹಕಾರ ಕೇಂದ್ರ ಬ್ಯಾಂಕ್ ಗ್ರಾಹಕರ ಕುಂದುಕೊರತೆ ಸಭೆ ಮಡಿಕೇರಿ, ಜು. ೧೮: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಗ್ರಾಹಕರ ಕುಂದುಕೊರತೆ ಸಭೆ ಬ್ಯಾಂಕಿನ ಮುಖ್ಯ ಕಚೇರಿ ಶಾಖೆ ಹಾಗೂ ಕಾಲೇಜು ರಸ್ತೆ ಶಾಖೆಯಲ್ಲಿ ಬ್ಯಾಂಕಿನ