ಚೆಪ್ಪುಡಿಕೊಲ್ಲಿಯಲ್ಲಿ ರೂ ೨೫೦ ಕೋಟಿಯ ನೂತನ ಸೇತುವೆ ಚೆಕ್ ಡ್ಯಾಮ್ ನಿರ್ಮಾಣ ಶ್ರೀಮಂಗಲ, ಮೇ ೧೬: ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದ ಚೆಪ್ಪುಡಿಕೊಲ್ಲಿಯಲ್ಲಿ ಬೊಮ್ಮುಂಜಿ ನದಿಗೆ ಕಟ್ಟಲಾಗಿದ್ದ ಹಲವು ವರ್ಷದಿಂದ ಕುಸಿದ ಸೇತುವೆಗೆ ಬದಲಾಗಿ
ಅಶುಚಿತ್ವಕ್ಕೆ ಎಡೆಯಾಗುತ್ತಿರುವ ವೀರಾಜಪೇಟೆ ಪಟ್ಟಣ ವೀರಾಜಪೇಟೆ, ಮೇ. ೧೬ : ವೀರಾಜಪೇಟೆ ನಗರದ ಒಳಚರಂಡಿಗಳು, ಕಸ ಗಿಡಗಂಟಿ ಮಣ್ಣುಗಳಿಂದ ತುಂಬಿ ಅನೈರ್ಮಲ್ಯದ ತಾಣವಾಗುತ್ತಿದೆ. ಗಬ್ಬು ನಾರುವುದ ರೊಂದಿಗೆ ಚರಂಡಿಗಳಲ್ಲಿ ಕೊಳಚೆ ನೀರು ಶೇಖರಣೆಗೊಂಡು ಸೊಳ್ಳೆ,
ಕಾದಂಬರಿ ಹಾಗೂ ವ್ಯಕ್ತಿತ್ವ ವಿಕಸನ ಪುಸ್ತಕ ಹೊರತಂದ ವಿದ್ಯಾರ್ಥಿ ಮಡಿಕೇರಿ, ಮೇ ೧೬: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಹೆಚ್.ಕೆ. ಜೀವನ್ ಬರೆದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಿಂತನ ಧ್ವನಿ
ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಡಾ ಕೆಪಿ ಪುತ್ತೂರಾಯ ಪಾಲಿಬೆಟ್ಟ, ಮೇ ೧೬: ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸೇವಾ ಮನೋಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕರು ಮತ್ತು ಶಿಕ್ಷಣ
ವಿಶೇಷ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಡಿಕೇರಿ, ಮೇ ೧೬: ಮಡಿಕೇರಿ ಸ್ನೇಹಾಶ್ರಯ ಹಾಗೂ ಓ.ಡಿ.ಪಿ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಲಯನ್ಸ್ ಚೈತನ್ಯ ನೆಟ್‌ವರ್ಕ್ ಸಂಸ್ಥೆ, ಸಹಯೋಗದೊಂದಿಗೆ ವಿಶೇಷ ಮಕ್ಕಳಿಗೆ