ದೇವಾಲಯಕ್ಕೆ ಶಾಸಕರಿಂದ ರೂ ೧ ಲಕ್ಷ ದೇಣಿಗೆ ನಾಪೋಕ್ಲು, ಡಿ. ೭: ಮದೆ ಗ್ರಾಮದ ಅವಂದೂರು ಪುರಾತನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಅವರು
ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಆಟೋಟ ಸ್ಪರ್ಧೆ ಶನಿವಾರಸಂತೆ, ಡಿ. ೭: ಪಟ್ಟಣದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ೨೦೨೫-೨೬ನೇ ಸಾಲಿನ ಪೋಷಕರ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ
ಯೂರೋಪಿಯನ್ ಒಕ್ಕೂಟದ ಅರಣ್ಯ ನಾಶ ತಡೆ ಕಾನೂನಿನಿಂದ ಕಾಫಿ ರಫ್ತಿನ ಮೇಲೆ ಪರಿಣಾಮ ಬೆಂಗಳೂರು, ಡಿ. ೭: ಕಾಫಿ ಕೊಯ್ಲು ಆರಂಭಗೊAಡಿರುವ ಬೆನ್ನಲ್ಲೇ, ಯುರೋಪಿಯನ್ ಒಕ್ಕೂಟದ ಅರಣ್ಯ ನಾಶ ನಿಯಂತ್ರಣ ನಿಯಮಾವಳಿ (ಇUಆಖ; ಇuಡಿoಠಿeಚಿಟಿ Uಟಿioಟಿ ಆeಜಿoಡಿesಣಚಿಣioಟಿ ಖeguಟಚಿಣioಟಿ) ದೇಶದ ತೋಟಗಾರಿಕಾ
‘ರಕ್ಷಣಾ ಕವಚ ಕಿಟ್’ ವಿತರಣೆ ವೀರಾಜಪೇಟೆ, ಡಿ. ೭: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರಿಗೆ ವೀರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ
ಎಫ್ಎಂಸಿ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಮಡಿಕೇರಿ, ಡಿ. ೭: ಹೃದಯಾಘಾತದ ಸಂದರ್ಭದಲ್ಲಿ "ಸಮಯವೇ ಜೀವನ". ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೀಡುವ ತಕ್ಷಣದ ನೆರವು ಮತ್ತು ವೈದ್ಯಕೀಯ ಚಿಕಿತ್ಸೆಯು ರೋಗಿಯ ಜೀವ ಉಳಿಸುವ ಸಾಧ್ಯತೆಯನ್ನು