ವಿದ್ಯಾರ್ಥಿಗಳು ದಿನಪತ್ರಿಕೆ ಓದಿ ಅಧ್ಯಯನ ಮಾಡಬೇಕು ಮಡಿಕೇರಿ, ಜ. ೧೪: ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವದರೊಂದಿಗೆ ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಕರೆ ನೀಡಿದರು. ಇಲ್ಲಿನ ಬಾಲಕರ ಬಾಲಭವನಕ್ಕೆ ದಿಢೀರ್ ಭೇಟಿ ನೀಡಿ
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವ ಆರಂಭ ನಾಳೆ ರಥೋತ್ಸವ ಸೋಮವಾರಪೇಟೆ, ಜ. ೧೪: ಸಮೀಪದ ಶಾಂತಳ್ಳಿ ಗ್ರಾಮದಲ್ಲಿರುವ, ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಜಾತ್ರೋತ್ಸವಕ್ಕೆ
ದೊಣ್ಣೆಯಿಂದ ಹೊಡೆದು ತಂದೆಯನ್ನು ಹತ್ಯೆಗೈದ ಮಗ ಮಡಿಕೇರಿ, ಜ. ೧೪: ಮಗ ನೋರ್ವ ತನ್ನ ತಂದೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಘಟನೆಗೆ ಸಂಬAಧಿಸಿದAತೆ ಮೂವರನ್ನು ಮಡಿಕೇರಿ ಗ್ರಾಮಾಂತರ ಠಾಣಾ
ವನ್ಯಪ್ರಾಣಿಗಳ ಉಪಟಳ ತಡೆಗೆ ಒತ್ತಾಯ ಮಡಿಕೇರಿ, ಜ. ೧೪: ವನ್ಯಪ್ರಾಣಿಗಳ ಉಪಟಳ ತಡೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುವ ದಕ್ಷಿಣ ಕೊಡಗಿನ ಬೇಗೂರು-ಚೀನಿವಾಡ, ಕೊಂಗಣ, ಬಿ.ಶೆಟ್ಟಿಗೇರಿ, ಕುಟ್ಟಂದಿ, ವಿ. ಬಾಡಗ, ಈಚೂರು ಕುಂದ, ಹಳ್ಳಿಗಟ್ಟು, ಹುದೂರು
ಗಾಂಜಾ ಸೇವಿಸಿ ಗಲಾಟೆ ಇಬ್ಬರ ಬಂಧನ ಸಿದ್ದಾಪುರ, ಜ. ೧೪: ಗಾಂಜಾ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಪಾಲಿಬೆಟ್ಟದ ನಿವಾಸಿ, ಕಾಫಿ ತೋಟದ ಕಾರ್ಮಿಕರಾದ ಕೆ. ಪ್ರದ್ಯುಮ್ನ ಹಾಗೂ