ಕುಂಕುಮ ಅಲಂಕಾರ ಸೋಮವಾರಪೇಟೆ, ಜು. ೧೭: ಚೌಡ್ಲು ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಡ ಮಾಸದ ಅಂಗವಾಗಿ ದೇವರಿಗೆ ಕುಂಕುಮ ಅಲಂಕಾರ ಪೂಜೆ ಸೇರಿದಂತೆ ವಿವಿಧ ಕೈಂಕರ್ಯಗಳು ಅರ್ಚಕ
ಶಿಸ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳುವಂತೆ ಶನಿವಾರಸಂತೆ, ಜು. ೧೭: ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಶನಿವಾರಸಂತೆ ಪೊಲೀಸ್ ಠಾಣೆ ವೃತ್ತನಿರೀಕ್ಷಕ ಜಿ.
ತಾ ೨೪ ರಿಂದ ೩೧ರವರೆಗೆ ರಾಜ್ಯದ ೫೭೯ ಮದ್ಯ ಮಾರಾಟ ಸನ್ನದುಗಳ ಬೃಹತ್ ಇ ಹರಾಜು ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೧೭: ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಒಟ್ಟು ೫೭೯ ಮದ್ಯದ ಸನ್ನದುಗಳನ್ನು (ಐiಛಿeಟಿses) ಮುಂದಿನ ೫ ವರ್ಷಗಳ ಅವಧಿಗೆ (೨೦೨೬-೨೭ ರಿಂದ ೨೦೩೦-೩೧ರವರೆಗೆ ಇ-ಹರಾಜು
ಕಾರ್ಯಾಚರಣೆ ವೇಳೆ ಪತ್ತೆಯಾದ ೧೦ಕ್ಕೂ ಹೆಚ್ಚು ಕಾಡಾನೆಗಳು ಇಂದು ಕಾರ್ಯಾಚರಣೆ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ ಶಾಖೆಯ ವ್ಯಾಪ್ತಿಗೆ ಒಳಪಡುವ ನೆಲ್ಲಿಹುದಿಕೇರಿ ಬೆಟ್ಟದಕಾಡು, ಬರಡಿ, ಹಾಗೂ ನಲ್ವತ್ತೇಕರೆ. ಕಾಟಿಬಾಣೆ, ಅರೆಕಾಡು, ಅತ್ತಿಮಂಗಲ ಭಾಗದ ಕಾಫಿ ತೋಟಗಳಲ್ಲಿ
ನಿಧನ ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ, ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿ ನಿವಾಸಿ ಪಾರ್ವತಿ ಹರಿಹರ (೫೫) ತಾ. ೧೭ ರಂದು ನಿಧನರಾದರು. ೨೦೦೮ರ ಅವಧಿಯಲ್ಲಿ ಪಾರ್ವತಿ ಅವರು