ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ ಶನಿವಾರಸಂತೆ, ಮೇ. ೧೩: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಹತ್ತಿರದ ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ೧೧ ನೇ ವರ್ಷದ ಜಾತ್ರಾ ಮಹೋತ್ಸವ
ಸಂತ ಅಂತೋಣಿ ದೇವಾಲಯ ವಾರ್ಷಿಕೋತ್ಸವ ಸಂಪನ್ನ ಸುAಟಿಕೊಪ್ಪ, ಮೇ. ೧೩: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ೪ ದಿನಗಳ ಕಾಲ ನೆರವೇರಿತು. ತಾ. ೧೦ ರಂದು ಮೈಸೂರು ಧರ್ಮಾಧ್ಯಕ್ಷರಿಂದ ವಿಶೇಷ ಆಡಂಬರ ಗಾಯನ
೩೫೦ ಕೋಟಿ ವೆಚ್ಚದಲ್ಲಿ ಭುವನಗಿರಿ ಕಸ ವಿಲೇವಾರಿ ಘಟಕ ಕಾರ್ಯಾರಂಭ ಕೂಡಿಗೆ, ಮೇ. ೧೩: ಕೂಡಿಗೆ ಗ್ರಾಮ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳು ಸೇರಿದಂತೆ
ತಾಯಿಯ ಪಾತ್ರ ಮಹತ್ವದ್ದು ರಜನಿ ವೀರಾಜಪೇಟೆ, ಮೇ. ೧೩: ಕುಟುಂಬದ ರಕ್ಷಣೆ ಬಗ್ಗೆ ದುಡಿಯುವ ತಾಯಿಯ ಪಾತ್ರ ಮಹತ್ವವಾದದ್ದು ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ರಜನಿ ಹೇಳಿದರು. ವೀರಾಜಪೇಟೆ ಸಮೀಪದ
ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಉದಾರ ದಾನ ಮಾಡಿದ ಮಹನೀಯರು ಅಭಿವೃದ್ಧಿ ಕಾಮಗಾರಿಗೆ ಉದಾರ ದಾನ ಮಾಡಿದ ಮಹನೀಯರು ನಾಪಂಡ ರ‍್ಯಾಲಿ ಮಾದಯ್ಯ, ಕಾರುಗುಂದ ರೂ. ೫,೫೫೫ ರಮಾ ರೈ, ಬಕ್ಕ ರೂ. ೧,೦೦೦ ಉದಯಕುಮಾರ್, ಕಡಿಯತ್ತೂರು ರೂ. ೧,೦೦೦ ಕೊಪ್ಪಂಡ ಎಂ. ಪೂವಯ್ಯ, ಬೆಟ್ಟಗೇರಿ ರೂ. ೧,೦೦೦ ತೀರ್ಥಾನಂದ ಬೆಟ್ಟಗೇರಿ ರೂ. ೧,೦೦೦ ವಿಪಿನ್ ಉತ್ತಪ್ಪ, ಬೆಟ್ಟಗೇರಿ ರೂ. ೨,೦೦೦ ಪುಲಿಯಂಡ ವಿಮಲ ದೇವಯ್ಯ, ಗೋಣಿಕೊಪ್ಪಲು ರೂ. ೧೦,೦೦೧ ಸೋಮಯ್ಯ