ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ನಿಂದ ಬೇಸಿಗೆ ಹಾಕಿ ತರಬೇತಿ ಶಿಬಿರ ಸೋಮವಾರಪೇಟೆ, ಮಾ. ೩೦: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೇಸಿಗೆ ಹಾಕಿ ತರಬೇತಿ ಶಿಬಿರವನ್ನು ಸ್ಥಳೀಯ ಜೂನಿಯರ್ ಕಾಲೇಜು ಮುಂಭಾಗ ಆಸ್ಟೊçà ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ
ಓಮನ್ ರ್ಯಾಲಿಯಲ್ಲಿ ಲವಿನ್ ಕಾವೇರಿಯಪ್ಪ ಸಾಧನೆ ಮಡಿಕೇರಿ, ಮಾ.೩೦: ಓಮನ್‌ನಲ್ಲಿ ಮಾ.೧೨ ರಂದು ಓಮನ್ ೪*೪ ಆಯೋಜಿತ ರಾಮದಾನ್ ಚಾಲೆಂಜ್ ೨೦೨೬ ರ‍್ಯಾಲಿಯಲ್ಲಿ ಮೂಲತಃ ಕೊಡಗಿನವರಾದ ಬಾಚಮಂಡ ಲವಿನ್ ಕಾವೇರಿಯಪ್ಪ ಅವರು ಭಾಗವಹಿಸಿ ಸಾಧನೆಗೈದಿದ್ದಾರೆ. ಓಮನ್
ಬಿಟ್ಟಂಗಾಲ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಮಡಿಕೇರಿ, ಮಾ.೩೦: ಬಿಟ್ಟಂಗಾಲ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ತಾ.೩೧ ರಂದು (ಇಂದು) ಹಾಗೂ ಏಪ್ರಿಲ್ ೧ ರಂದು ನಡೆಯಲಿದೆ. ೩೪ನೇ ವರ್ಷದ
ಮತ್ತೂರು ಭೂತನಾಥ ಶ್ರೀ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಮಡಿಕೇರಿ, ಮಾ. ೩೦: ಕಿರುನಾಲ್ಕುನಾಡು ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ತಾ. ೩೧ ರಿಂದ (ಇಂದಿನಿAದ) ಏಪ್ರಿಲ್ ೪ ರವರೆಗೆ ಜರುಗಲಿದೆ. ತಾ. ೩೧
ಪುಷ್ಪಗಿರಿ ದೇವಾಲಯದಲ್ಲಿ ಕಳವು ಸೋಮವಾರಪೇಟೆ, ಮಾ.೩೦: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ನುಗ್ಗಿರುವ ಕಳ್ಳರು, ಬೆಳ್ಳಿ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ