ಕಿರಿದಾದ ರಸ್ತೆ ಪಾಲನೆಯಾಗದ ನಿಯಮ ಪಾರ್ಕಿಂಗ್ ಅವ್ಯವಸ್ಥೆ ವರದಿ: ಈಶಾನ್ವಿ ವೀರಾಜಪೇಟೆ, ಮೇ.೧೩: ಗಡಿಭಾಗವಾದ ವೀರಾಜಪೇಟೆಯಲ್ಲಿ ದಿನನಿತ್ಯ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಬಿಸಿಲಿನ ತೀವ್ರತೆಯ ನಡುವೆ ವಾಹನ ಸವಾರರು, ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ವೀರಾಜಪೇಟೆ
ಕೆವಿಜಿ ಇಂಜಿನಿಯರಿAಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ “ಕಲಾಕಾರ್ ೨೦೨೬” ಸುಳ್ಯ, ಮೇ. ೧೩: ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ “ಕಲಾಕಾರ್ ೨೦೨೬” ಅಮರಶ್ರೀ ಭಾಗ್‌ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್
ಅನಾಥ ವ್ಯಕ್ತಿಗೆ ಆಶ್ರಯ ಮಡಿಕೇರಿ, ಮೇ.೧೩: ಏಳು ವರ್ಷಗಳಿಂದ ಮಡಿಕೇರಿ ನಗರಸಭೆಯ ಶೌಚಾಲಯದಲ್ಲಿಯೇ ತಂಗುತ್ತಿದ್ದ ಅರಿವರ್ಸ್ ಎಂಬ ವ್ಯಕ್ತಿಗೆ ಮಡಿಕೇರಿ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಈ ವ್ಯಕ್ತಿ ಮಡಿಕೇರಿ ಇಂದಿರಾನಗರದ
ಪಾಡಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನಾಪೋಕ್ಲು, ಮೇ ೧೩: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ತಕ್ಕ ಮುಖ್ಯಸ್ಥರು ಹಾಗೂ ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ
ಮಾಜಿ ಸೈನಿಕನ ಮೇಲೆ ಕಾಡಾನೆ ದಾಳಿ ಚೆಯ್ಯಂಡಾಣೆ, ಮೇ. ೧೩: ಮನೆಯ ಸಮೀಪದ ತೋಟದಲ್ಲಿದ್ದ ಹೂ ಗಿಡವನ್ನು ಕಡಿಯುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ