ಮುಂದುವರಿದ ಸಿಎನ್ಸಿ ಧರಣಿ ಮಡಿಕೇರಿ, ಮೇ ೧೩: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆಯುತ್ತಿರುವ ೪೮ ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವು ತಾ. ೧೩ ರಂದು ಮಡಿಕೇರಿಯ ಕೊಡವ ಮಂದ್‌ನಲ್ಲಿ ಎರಡನೇ
ಗೌಡ ಕುಟುಂಬ ಕ್ರಿಕೆಟ್ ಉಳುವಾರನ ಎಡಿಕೇರಿ ಕೀಜನ ಪ್ರಿಕ್ವಾರ್ಟರ್ಗೆ ಮಡಿಕೇರಿ, ಮೇ ೧೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳುವಾರನ,
ಬಿಸಿಲು ಕಾಡುತ್ತಿದೆ… ನೀರಿನ ಮಜ್ಜನವೇ ನೆಮ್ಮದಿ ಚೆಟ್ಟಳ್ಳಿ, ಮೇ ೧೩: ದಸರಾ ದಿನಗಳಲ್ಲಿ ಸಾವಿರಾರು ಜನರ ನಡುವೆ ನಿಮ್ಮೆಲ್ಲಪ್ರೀತಿಯ ಭೀಮನಾಗಿ ನಾನಿರುವೆ. ತಿತಿಮತಿ ಸಮೀಪದ ಮತ್ತಿಗೋಡು ಶಿಬಿರದ ನಿಶ್ಶಬ್ಧ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದೇನೆ. ಆದರೆ
ನಾಳೆ ಕೋವಿ ಕೊಳಲು ಸಿನಿಮಾ ಮುಹೂರ್ತ ಮಡಿಕೇರಿ, ಮೇ ೧೩: ಬಾಸುಮ ಕೊಡಗು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋವಿ - ಕೊಳಲು ಸಿನಿಮಾದ ಮುಹೂರ್ತ ಸಮಾರಂಭ ತಾ. ೧೫ ರಂದು (ನಾಳೆ) ಬೆಳಿಗ್ಗೆ ೯.೧೫ಕ್ಕೆ ಮಡಿಕೇರಿಯ
ನಿವೇಶನ ರಹಿತರ ಹೋರಾಟ ಅಧಿಕಾರಿಗಳಿಂದ ಮನವೊಲಿಸುವ ಯತ್ನ ಮತ್ತೆ ವಿಫಲ ಸೋಮವಾರಪೇಟೆ, ಮೇ ೧೩: ತಾಲೂಕಿನ ಕುಂಬೂರು ಗ್ರಾಮದಲ್ಲಿ ನಿವೇಶನಕ್ಕೆ ಆಗ್ರಹಿಸಿ ನಿವೇಶನ ರಹಿತರು ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೧೩ನೇ ದಿನವೂ