ಕೃಷಿಯಿಂದ ಯುವಜನತೆ ವಿಮುಖ ಆತಂಕಕಾರಿ ಬೆಳವಣಿಗೆ ಪಾಲಿಬೆಟ್ಟ, ನ. ೧೬: ಆಧುನಿಕತೆಯ ಮುನ್ನೋಟ ದೃಷ್ಟಿಯಲ್ಲಿ ನಮ್ಮ ಕೃಷಿ, ಪದ್ಧತಿ ಪರಂಪರೆಗಳು ಯುವ ಸಮುದಾಯದಲ್ಲಿ ಆಸಕ್ತಿ ಮೂಡಿಸದೆ ಇರುವುದು ಆಘಾತಕಾರಿ ಬೆಳವಣಿಗೆ ಎಂದು ಕೊಡಗು ಜಿಲ್ಲಾ
ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿAದ ವಾರ್ಷಿಕ ಪ್ರಶಸ್ತಿ ಪ್ರದಾನ ಸೋಮವಾರಪೇಟೆ, ನ. ೧೬: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ನಾಲ್ವರು ಪತ್ರಕರ್ತರಿಗೆ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜನೆಗೊಂಡಿದ್ದ ಸಂಘದ ವಾರ್ಷಿಕೋತ್ಸವ
ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ ಅನಂತಶಯನ ಪೊನ್ನAಪೇಟೆ, ನ. ೧೬: ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು.ಕಾಲೇಜಿನಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ
ತಿತಿಮತಿಯಲ್ಲಿ ಬಿರ್ಸಾಮುಂಡ ಪುತ್ಥಳಿ ನಿರ್ಮಾಣವಾಗಲಿ ಜಾನ್ಸನ್ *ಗೋಣಿಕೊಪ್ಪ, ನ. ೧೬: ಭಗವಾನ್ ಬಿರ್ಸಾಮುಂಡರವರ ೧೫೧ನೇ ಜಯಂತಿಯನ್ನು ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಮರೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಂಭಾಗದಿAದ ತಿತಿಮತಿ ಶಾಲೆಯವರೆಗೆ
ತಿತಿಮತಿಯಲ್ಲಿ ಬಿರ್ಸಾಮುಂಡ ಪುತ್ಥಳಿ ನಿರ್ಮಾಣವಾಗಲಿ ಜಾನ್ಸನ್ *ಗೋಣಿಕೊಪ್ಪ, ನ. ೧೬: ಭಗವಾನ್ ಬಿರ್ಸಾಮುಂಡರವರ ೧೫೧ನೇ ಜಯಂತಿಯನ್ನು ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಮರೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಂಭಾಗದಿAದ ತಿತಿಮತಿ ಶಾಲೆಯವರೆಗೆ