ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ ಕಣಿವೆ, ನ. ೧೬: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಬೆಂಗಳೂರಿನ ಸ್ವಚ್ಛ ಗೃಹ ಕಲಿಕ ಕೇಂದ್ರಕ್ಕೆ ಕುಶಾಲನಗರದ ಪುರಸಭೆಯ ಪೌರ ಕಾರ್ಮಿಕರ ನಿಯೋಗ
ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ಪೋಷಕರ ಮತ್ತು ಅಧ್ಯಾಪಕರ ಸಭೆ ಪೊನ್ನಂಪೇಟೆ, ನ. ೧೬: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪೋಷಕರು ಮತ್ತು ಅಧ್ಯಾಪಕರ ಸಭೆ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ
ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ವೀರಾಜಪೇಟೆ, ನ. ೧೬: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಮುಡಿ ಕಾರ್ಯಕ್ಷೇತ್ರದ ಪೊನ್ನಪ್ಪಸಂತೆ ಸರಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ
ಮಂದ್ ಕಾಮಗಾರಿಗೆ ಚಾಲನೆ ಮಡಿಕೇರಿ, ನ. ೧೬: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಭಾಗದಲ್ಲಿರುವ ಕೊಡವ ಸಮಾಜದ ಮಂದ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಜಾಗದಲ್ಲಿದ್ದ ಪುರಾತನ ಕಾಲದ ಬೃಹತ್ ಮರ ಕಳೆದ
ಸೋಮವಾರಪೇಟೆಯಲ್ಲಿ ಹಿಂದೂ ಮಲಯಾಳಿ ಸಮುದಾಯದಿಂದ ಸಂಭ್ರಮದ ಓಣಂ ಸೋಮವಾರಪೇಟೆ, ನ. ೧೬: ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಉತ್ಸವವನ್ನು ಸೋಮವಾರಪೇಟೆ ಭಾಗದ ಮಲಯಾಳಿ ಸಮುದಾಯದವರು ಸಾಮೂಹಿಕವಾಗಿ ಸಂಭ್ರಮದಿAದ ಆಚರಿಸಿದರು. ತಾಲೂಕು ಹಿಂದೂ ಮಲಯಾಳಿ ಸಮಾಜದ